ಬೆಳಗಾವಿ, ಮಾರ್ಚ್ 2– ವಿಳಂಬ ಮತ್ತು ವಿಪರೀತ ವೆಚ್ಚದಿಂದ ಕೂಡಿರುವ ಹಾಲಿ ನ್ಯಾಯದಾನ ವ್ಯವಸ್ಥೆಯಿಂದ ಸಾಮಾನ್ಯ ಜನರು ನ್ಯಾಯಾಂಗ ವ್ಯವಸ್ಥೆಯ ಬಗೆಗೇ ಭ್ರಮನಿರಸನ ಹೊಂದುವಂತೆ ಆಗಿದ್ದು ಶೀಘ್ರವಾಗಿ ಮತ್ತು ಸುಲಭವಾಗಿ ನ್ಯಾಯ ಒದಗಿಸುವ ಪರ್ಯಾಯ ನ್ಯಾಯ ವ್ಯವಸ್ಥೆ ಯನ್ನು ಬಲಪಡಿಸುವ ಅಗತ್ಯವನ್ನು ಪ್ರಧಾನಿ ಪಿ.ವಿ.ನರಸಿಂಹ ರಾವ್ ಒತ್ತಿ ಹೇಳಿದರು.