ಪ್ರಧಾನಿ ಪಿ.ವಿ.ನರಸಿಂಹ ರಾವ್, ಮಾಜಿ ಉಪಪ್ರಧಾನಿ ದೇವಿಲಾಲ್, ಕೇಂದ್ರ ಸಚಿವರುಗಳಾದ ಕೆ.ಕರುಣಾಕರನ್, ಶೆಲ್ಜಾ, ಪಿ.ಜೆ.ಕುರಿಯನ್, ಎಸ್.ಕೃಷ್ಣಕುಮಾರ್, ಜನತಾ ಪಕ್ಷದ ನಾಯಕ ಸುಬ್ರಮಣಿಯನ್ ಸ್ವಾಮಿ, ತಮಿಳು ಮಾನಿಲ ಕಾಂಗ್ರೆಸ್ನ ಪಿ.ಚಿದಂಬರಂ, ಬಹುಜನ ಸಮಾಜ ಪಕ್ಷದ ನಾಯಕ ಕಾನ್ಶಿರಾಮ್, ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಎಸ್.ಬಂಗಾರಪ್ಪ ಮುಂತಾದ ಪ್ರಮುಖ ರಾಜಕಾರಣಿಗಳ ರಾಜಕೀಯ ಭವಿಷ್ಯವನ್ನು ಈ ಮೊದಲ ಹಂತದ ಚುನಾವಣೆ ನಿರ್ಧರಿಸಲಿದೆ.