ಮುಖ್ಯಮಂತ್ರಿ ಲಾಲೂ ಪ್ರಸಾದ್, ಕಾರ್ಮಿಕ ಸಚಿವ ವಿದ್ಯಾಸಾಗರ್ ನಿಶಾದ್, ಪಶು ಸಂಗೋಪನಾ ಸಚಿವ ಬೋಲಾ ರಾಂ ತೂಫಾನಿ ಹಾಗೂ ಕೇಂದ್ರದ ಮಾಜಿ ಸಚಿವ ಚಂದ್ರದೇವ್ ಪ್ರಸಾದ್ ವರ್ಮಾ ಅವರ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿದ ನ್ಯಾಯಾಧೀಶರು ‘ಮೇಲು ನೋಟಕ್ಕೆ ಆರೋಪಗಳು ಸ್ಪಷ್ಟವಾಗಿದ್ದು, ಈ ರಾಜಕಾರಣಿಗಳು ಹಗರಣದಲ್ಲಿ
ಭಾಗಿಯಾಗಿರುವುದನ್ನು ಸೂಚಿಸುತ್ತಿವೆ’ ಎಂದರು.