ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿಯಲ್ಲಿ 25 ವರ್ಷಗಳ ಹಿಂದೆ: ಗುರುವಾರ, 28 ಆಗಸ್ಟ್, 1997

Last Updated 27 ಆಗಸ್ಟ್ 2022, 19:45 IST
ಅಕ್ಷರ ಗಾತ್ರ

ವೀರಪ್ಪನ್‌ವಿರುದ್ಧಜಂಟಿಕಾರ್ಯಾಚರಣೆಇಲ್ಲ: ಪಟೇಲ್‌

ಬೆಂಗಳೂರು, ಆಗಸ್ಟ್‌ 27– ಕುಖ್ಯಾತ ನರಹಂತಕ, ದಂತಚೋರವೀರಪ್ಪನ್‌ ರಾಜ್ಯದ ತಂಟೆಗೆ ಬರದಿದ್ದರೆ ಆತನವಿರುದ್ಧಯಾವುದೇಕಾರ್ಯಾಚರಣೆನಡೆಸುವುದಿಲ್ಲ ಎಂದು ಮುಖ್ಯಮಂತ್ರಿ ಜೆ.ಎಚ್‌. ಪಟೇಲ್‌ ಇಂದು ಇಲ್ಲಿ ಖಚಿತವಾಗಿ ಹೇಳಿದರು.

ವೀರಪ್ಪನ್ವಶದಿಂದ ಮುಕ್ತಿ ಪಡೆದು ಸಜೀವವಾಗಿ ರಾಜ್ಯಕ್ಕೆ ಹಿಂದಿರುಗಿದ ಒಂಬತ್ತು ಮಂದಿ ಅರಣ್ಯ ಸಿಬ್ಬಂದಿ ಸಮ್ಮುಖದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದ ಗಡಿಯಾಚೆ ಅಂದರೆ ತಮಿಳುನಾಡಿನಲ್ಲಿ ಆತ ಏನು ಮಾಡಿದರೂ ಅದು ನಮಗೆ ಸಂಬಂಧಿಸಿದ ವಿಷಯವಲ್ಲ. ಹಾಗಾಗಿ ಆತನ ಬೆನ್ನು ಹತ್ತುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT