ಬೆಂಗಳೂರು, ಅ. 26– ಹೆಸರಾಂತ ಸಾಹಿತಿಗಳಾದ ಸತ್ಯಕಾಮ, ಚಂದ್ರಶೇಖರ ಪಾಟೀಲ, ಹಿರಿಯ ಚಿತ್ರತಾರೆ ಜಯಂತಿ, ಪರಿಸರವಾದಿ ಸುರೇಶ್ ಹೆಬ್ಳೀಕರ್, ನ್ಯಾಯಮೂರ್ತಿ ಎನ್.ಡಿ. ವೆಂಕಟೇಶ್ ಸೇರಿದಂತೆ ರಾಜ್ಯದ ವಿವಿಧ ಕ್ಷೇತ್ರ
ಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ 40 ಮಂದಿ ಗಣ್ಯರನ್ನು 1995ನೇ ಸಾಲಿನ ರಾಜ್ಯ ಪ್ರಶಸ್ತಿಗಾಗಿ ರಾಜ್ಯ ಸರ್ಕಾರ ಆಯ್ಕೆ ಮಾಡಿದೆ.