<p><strong>ಅದಕ್ಷ ನೌಕರರ ವಜಾಕ್ಕೆ ಸುಪ್ರೀಂ ಕೋರ್ಟ್ ಆದೇಶ</strong></p>.<p>ನವದೆಹಲಿ, ಜೂನ್ 27 (ಪಿಟಿಐ)– ಉಪಯುಕ್ತ ಸೇವೆ ಸಲ್ಲಿಸುವ ನೌಕರರನ್ನು ಮಾತ್ರ ಕೆಲಸದಲ್ಲಿಟ್ಟುಕೊಂಡು ಉಳಿದವರನ್ನು ಕಿತ್ತು ಹಾಕುವಂತೆ ಸುಪ್ರೀಂ ಕೋರ್ಟ್ ಇಂದು ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ.</p>.<p>ಅನಗತ್ಯ ಹುದ್ದೆಗಳ ನಿಯಂತ್ರಣಕ್ಕೆ ಯತ್ನಿಸುವುದರ ಜೊತೆಗೆ ಈ ಕ್ರಮ ಅನುಸರಿಸಬೇಕೆಂದು ಅದು ಸೂಚಿಸಿದೆ.</p>.<p>ಕೆಳ ನ್ಯಾಯಾಲಯದ ನ್ಯಾಯಾಧೀಶರಿಗೆ 58 ವರ್ಷಕ್ಕಿಂತ ಮೇಲೆ ಕೆಲಸದಲ್ಲಿ ಮುಂದುವರಿಯುವ ಹಕ್ಕು ಇಲ್ಲ ಎಂದು ಕೋರ್ಟ್ ಹೇಳಿದೆ.</p>.<p><strong>ಬ್ರಿಟಿಷ್ ಮಹಿಳೆ ಒಪ್ಪಿಸಲು ನ್ಯಾಯಾಲಯ ನಿರಾಕರಣೆ</strong></p>.<p>ಮೈಸೂರು, ಜೂನ್ 27(ಪ್ರಜಾವಾಣಿ ವಾರ್ತೆ)– ಬ್ಯಾಂಕ್ ದರೋಡೆ ಸಂಬಂಧ ನಗರದಲ್ಲಿ ಬಂದಿಯಾಗಿರುವ ಬ್ರಿಟಿಷ್ ಮಹಿಳೆಯನ್ನು ಮುಂಬೈ ಪೊಲೀಸರಿಗೆ ಒಪ್ಪಿಸಲು ನಿರಾಕರಿಸಿರುವ ನಗರದ ಮೂರನೇ ಹೆಚ್ಚುವರಿ ನ್ಯಾಯಾಧೀಶರು, ವಿಚಾರಣೆಯನ್ನು ಜುಲೈ 6ಕ್ಕೆ ಮುಂದೂಡಿದ್ದಾರೆ.</p>.<p>ಕಳೆದ ನವೆಂಬರ್ 12ರಂದು ಐವರು ದುಷ್ಕರ್ಮಿಗಳು ಮುಂಬೈನ ಕೊಲಬಾದ ಎಲ್ಕೆಪಿ ಫೆರೆಕ್ಸ್ ಎಂಬ ವಿದೇಶಿ ವಿನಿಮಯ ಕಚೇರಿ ಮೇಲೆ ದಾಳಿ ನಡೆಸಿ 25 ಲಕ್ಷ ನಗದು ಸೇರಿದಂತೆ ನೂರಾರು ವಿದೇಶಿ (ಅಮೆರಿಕನ್ ಡಾಲರ್ಸ್) ಟ್ರಾವೆಲರ್ಸ್ ಚೆಕ್ಗಳನ್ನು ದರೋಡೆ ಮಾಡಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅದಕ್ಷ ನೌಕರರ ವಜಾಕ್ಕೆ ಸುಪ್ರೀಂ ಕೋರ್ಟ್ ಆದೇಶ</strong></p>.<p>ನವದೆಹಲಿ, ಜೂನ್ 27 (ಪಿಟಿಐ)– ಉಪಯುಕ್ತ ಸೇವೆ ಸಲ್ಲಿಸುವ ನೌಕರರನ್ನು ಮಾತ್ರ ಕೆಲಸದಲ್ಲಿಟ್ಟುಕೊಂಡು ಉಳಿದವರನ್ನು ಕಿತ್ತು ಹಾಕುವಂತೆ ಸುಪ್ರೀಂ ಕೋರ್ಟ್ ಇಂದು ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ.</p>.<p>ಅನಗತ್ಯ ಹುದ್ದೆಗಳ ನಿಯಂತ್ರಣಕ್ಕೆ ಯತ್ನಿಸುವುದರ ಜೊತೆಗೆ ಈ ಕ್ರಮ ಅನುಸರಿಸಬೇಕೆಂದು ಅದು ಸೂಚಿಸಿದೆ.</p>.<p>ಕೆಳ ನ್ಯಾಯಾಲಯದ ನ್ಯಾಯಾಧೀಶರಿಗೆ 58 ವರ್ಷಕ್ಕಿಂತ ಮೇಲೆ ಕೆಲಸದಲ್ಲಿ ಮುಂದುವರಿಯುವ ಹಕ್ಕು ಇಲ್ಲ ಎಂದು ಕೋರ್ಟ್ ಹೇಳಿದೆ.</p>.<p><strong>ಬ್ರಿಟಿಷ್ ಮಹಿಳೆ ಒಪ್ಪಿಸಲು ನ್ಯಾಯಾಲಯ ನಿರಾಕರಣೆ</strong></p>.<p>ಮೈಸೂರು, ಜೂನ್ 27(ಪ್ರಜಾವಾಣಿ ವಾರ್ತೆ)– ಬ್ಯಾಂಕ್ ದರೋಡೆ ಸಂಬಂಧ ನಗರದಲ್ಲಿ ಬಂದಿಯಾಗಿರುವ ಬ್ರಿಟಿಷ್ ಮಹಿಳೆಯನ್ನು ಮುಂಬೈ ಪೊಲೀಸರಿಗೆ ಒಪ್ಪಿಸಲು ನಿರಾಕರಿಸಿರುವ ನಗರದ ಮೂರನೇ ಹೆಚ್ಚುವರಿ ನ್ಯಾಯಾಧೀಶರು, ವಿಚಾರಣೆಯನ್ನು ಜುಲೈ 6ಕ್ಕೆ ಮುಂದೂಡಿದ್ದಾರೆ.</p>.<p>ಕಳೆದ ನವೆಂಬರ್ 12ರಂದು ಐವರು ದುಷ್ಕರ್ಮಿಗಳು ಮುಂಬೈನ ಕೊಲಬಾದ ಎಲ್ಕೆಪಿ ಫೆರೆಕ್ಸ್ ಎಂಬ ವಿದೇಶಿ ವಿನಿಮಯ ಕಚೇರಿ ಮೇಲೆ ದಾಳಿ ನಡೆಸಿ 25 ಲಕ್ಷ ನಗದು ಸೇರಿದಂತೆ ನೂರಾರು ವಿದೇಶಿ (ಅಮೆರಿಕನ್ ಡಾಲರ್ಸ್) ಟ್ರಾವೆಲರ್ಸ್ ಚೆಕ್ಗಳನ್ನು ದರೋಡೆ ಮಾಡಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>