ಫಲಿತಾಂಶವನ್ನು ಸ್ವೀಕರಿಸಲು ದೇಶ ಸಜ್ಜಾಗಿರುವಾಗಲೇ ಬಂದಪ್ಪಳಿಸಿದ ಕರುಣಾಕರನ್ ಹೇಳಿಕೆಯನ್ನು ಎಲ್ಲಾ ಕಾಂಗೈ ಮುಖಂಡರೂ ಖಂಡಿಸಿ ಹೇಳಿಕೆ ನೀಡಬೇಕು ಎಂದು ಪಕ್ಷದ ಹೈಕಮಾಂಡ್ ನೀಡಿರುವ ಮೌಖಿಕ ಆದೇಶ ಗಮನಿಸಿದರೆ, ಹೈಕಮಾಂಡ್ ಕೂಡಾ ಇದನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ ಎಂದೇ ಅರ್ಥ ಎಂದು ಹಿರಿಯ ಕಾಂಗೈ ಮುಖಂಡರೊಬ್ಬರು ಇಲ್ಲಿ ಅಭಿಪ್ರಾಯಪಟ್ಟಿದ್ದಾರೆ.