‘ದೇಶದಲ್ಲಿ ಆರ್ಥಿಕ ಹಾಗೂ ಸಾಮಾಜಿಕ ಪರಿವರ್ತನೆಯ ಕ್ರಾಂತಿ ವಿಳಂಬವಾಗುತ್ತಿದೆಯಾದರೆ, ಅದಕ್ಕೆ ಸಮಾಜವಾದೀ ಕ್ರಮಗಳಿಂದಾಗಿ ಸ್ವಹಿತಕ್ಕೆ ಬಾಧೆಪಟ್ಟಿರುವ ಈ ಶಕ್ತಿಗಳ ಪ್ರಭಾವವೇ ಕಾರಣ’ ಎಂದು ಹೇಳಿದ ಪ್ರಧಾನಿಯವರು, ‘ಪ್ರಗತಿಶೀಲ ಮಾರ್ಗ ನಂಬಿರುವ ಜನರು ಒಗ್ಗಟ್ಟಾಗದೇ ಹೋದರೆ, ಈ ಶಕ್ತಿಗಳಿಂದ ತೊಂದರೆ ತಪ್ಪಿದ್ದಲ್ಲ’ ಎಂದು ಎಚ್ಚರಿಕೆ ನೀಡಿದರು.