ಕರಣ್ಸಿಂಗ್ ರಾಜೀನಾಮೆ ಅಂಗೀಕರಿಸಲು ಇಂದಿರಾ ನಕಾರ ನವದೆಹಲಿ, ಮಾರ್ಚ್ 18– ಕರಣ್ಸಿಂಗ್ ಅವರನ್ನು ಕೇಂದ್ರ ಸಂಪುಟದಲ್ಲಿ ಮುಂದುವರಿಯಲು ಪ್ರಧಾನಿ ಇಂದಿರಾ ಗಾಂಧಿ ಅವರು ಕೇಳಿದ್ದಾರೆ.
ನಾಗರಿಕ ವಿಮಾನಯಾನ ಸಚಿವ ಕರಣ್ಸಿಂಗ್ ರಾಜೀನಾಮೆ ಅಂಗೀಕರಿಸಲು ನಿರಾಕರಿಸಿದ್ದಾರೆ. ಆವ್ರೋ ತರಬೇತಿ ವಿಮಾನ ವೊಂದು ಸಿಕಂದರಾಬಾದ್ ಬಳಿ ಅಪಘಾತಕ್ಕೀಡಾಗಿ 3 ಜನ ಸತ್ತ ಪ್ರಯುಕ್ತ, ಅವರು ಶುಕ್ರವಾರ ರಾಜೀನಾಮೆ ಸಲ್ಲಿಸಿದ್ದರು.