ಗಡಿ, ಕಾವೇರಿಯಂತಹ ಸಮಸ್ಯೆಗಳಲ್ಲಿ ರಾಜ್ಯಪಾಲರು ಕೈ ಹಾಕುವುದಕ್ಕೆ ವಿರೋಧ
ಬೆಂಗಳೂರು, ಏ. 26– 1924ರ ಒಪ್ಪಂದದ ಮಿತಿಯೊಳಗೆ, ಕಾವೇರಿ ಯೋಜನೆಗಳಿಗೆ ಕೇಂದ್ರದ ಅನುಮತಿ ಪಡೆಯುವ ರಾಜ್ಯಪಾಲರ ಪ್ರಯತ್ನವನ್ನು ವಿರೋಧಿಸಿ ಕೆಲವು ಶಾಸಕರು ಹಾಗೂ ಮಾಜಿ ಶಾಸಕರು ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.