‘ನಾವುಗಳು– ಭಾರತದ ಜನ,ಬಾಂಗ್ಲಾ ದೇಶದ ಜನ ಹಾಗೂ ಪಾಕಿಸ್ತಾನದ ಜನ, ಪರಸ್ಪರ ಮೈತ್ರಿ ಹಾಗೂ ಸಹಕಾರ ಬಾಂಧವ್ಯವಿಟ್ಟುಕೊಂಡು ನಮ್ಮೆಲ್ಲಜನತೆಯ ಒಟ್ಟಾರೆ ಕಲ್ಯಾಣ ಹಾಗೂ ವಿಶ್ವದಾದ್ಯಂತ ಶಾಂತಿ ಮತ್ತು ಮಾನವೀಯ ಸ್ವಾತಂತ್ರ್ಯ ಸಾಧನೆಗೆ ಶ್ರಮಿಸುವಂತಾಗುವ ದಿನವನ್ನು ಎದುರು ನೋಡೋಣ’ ಎಂದು ಅವರು ಗಣರಾಜ್ಯೋತ್ಸವ ಮುನ್ನಾದಿನ
ಆಕಾಶವಾಣಿಯಲ್ಲಿ ಪ್ರಸಾರ ಮಾಡುತ್ತ ನುಡಿದರು.