ನವದೆಹಲಿ, ಆ.25– ಮಾಜಿ ರೈಲ್ವೆ ಸಚಿವ ಕಂಗಲ್ ಹನುಮಂತಯ್ಯನವರ ಇತ್ತೀಚಿನ ಚಟುವಟಿಕೆಗಳ ಸಂಬಂಧದಲ್ಲಿ ಮೈಸೂರು ಪ್ರದೇಶ ಕಾಂಗ್ರೆಸ್ ಸಮಿತಿಯು ಸಲ್ಲಿಸಿರುವ ವರದಿಯ ಆಧಾರದ ಮೇಲೆ ಕೆಂಗಲ್ರ ವಿರುದ್ಧ ಹೈಕಮಾಂಡ್ ಶೀಘ್ರವೇ ಶಿಸ್ತು
ಕ್ರಮ ಕೈಗೊಳ್ಳುವುದೆಂದು ನಂಬಲಾಗಿದೆಯೆಂದು ಯುನೈಟೆಡ್ ನ್ಯೂಸ್ ಆಫ್ ಇಂಡಿಯಾ ವಾರ್ತಾ ಸಂಸ್ಥೆ ವರದಿ ಮಾಡಿದೆ.