ಕರ್ನಾಟಕಕ್ಕೆ ದುಡಿದವರನ್ನು ಕೃತಜ್ಞತೆಯಿಂದ ಸ್ಮರಿಸಿ, ಹೆಸರಿನ ಬದಲಾವಣೆ ‘ನಿಮಿತ್ತ ಮಾತ್ರವಾದ’ ಮುಖ್ಯಮಂತ್ರಿಗಳು ನಮ್ರತೆಯಿಂದ ಗೌರವ ಸ್ವೀಕರಿಸಿದರು. ಕನ್ನಡ ಚಳುವಳಿಗಾರರು ತಮ್ಮ ರಾಜ್ಯದ ಹೆಸರಿನ ಬದಲಾವಣೆಯಾಗಬೇಕೆಂಬ ಬೇಡಿಕೆ ಈಡೇರಿದ ಸಂತೋಷದಿಂದ ಆಚರಿಸಿದ ರಾಜ್ಯೋತ್ಸವವಿದು. ಇದು ನಗರದಲ್ಲಿ ನಡೆದ ಪ್ರಮುಖ ಹಾಗೂ ಆಕರ್ಷಣೀಯ ಕಾರ್ಯಕ್ರಮ.