ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಳೆದ ಹಿಂಗಾರು ಬೆಳೆಯ ಹಾಗೂ ಶಿವಮೊಗ್ಗ, ಭದ್ರಾವತಿ, ಹರಿಹರ ಹಾಗೂ ದಾವಣಗೆರೆ ತಾಲ್ಲೂಕುಗಳಲ್ಲಿ ಮುಂಗಾರು ಬೆಳೆಯ ಲೆವಿ ವಸೂಲಿ ಮಾಡುವ ಕಾರ್ಯವನ್ನು ಕಾರ್ಪೊರೇಷನ್ಗೆ ವಹಿಸಲಾಗಿತ್ತೆಂದು ಕಾರ್ಪೊರೇಷನ್ನಿನ ಬೆಂಗಳೂರು ಪ್ರಾದೇಶಿಕ ಕಚೇರಿಯ ವಿಶೇಷ ಅಧಿಕಾರಿ ತಿಳಿಸಿದ್ದಾರೆ.