ಸಮಿತಿಯ ಸದಸ್ಯರು: ಸಿಂಧೂನದಿ ನಿವೃತ್ತ ಕಮಿಷನರ್ ಹಾಗೂ ಕೇಂದ್ರ ನೀರಾವರಿ ಮತ್ತು ವಿದ್ಯುತ್ ಖಾತೆಯ ಜಂಟೀಕಾರ್ಯದರ್ಶಿ ಆರ್.ಅಹೂಜ ಪಂಜಾಬಿನ ನಿವೃತ್ತ ಚೀಫ್ ಇಂಜಿನಿಯರ್ ಜತೀಂದ್ರ ಸಿಂಗ್ ಕೇಂದ್ರ ಸರ್ಕಾರದ ನಿವೃತ್ತ ಕೃಷಿ ಕಮಿಷನರ್ ಡಾ. ಜೆ.ಎಸ್. ಪಟೇಲ್, ಇನ್ನೊಬ್ಬ ಸದಸ್ಯರನ್ನು (ನಿವೃತ್ತ ನ್ಯಾಯಾಧೀಶರು) ಸದ್ಯದಲ್ಲೇ ನೇಮಕ ಮಾಡಲಾಗುತ್ತದೆ.