ರೇಷ್ಮೆ ನೇಕಾರರಿಗೆ ನೆರವು ನೀಡಲು ಕಾರ್ಪೊರೇಷನ್: ಕೇಂದ್ರ ಮಂಡಳಿ ಯೋಜನೆ
ಮುಂಬಯಿ, ಅ. 28– ರೇಷ್ಮೆ ಕೈಗಾರಿಕೆಗೆ ಸಹಾಯ ಮಾಡುವ ಸಲುವಾಗಿ ಒಂದು ಕೋಟಿ ರೂ. ವೆಚ್ಚದಲ್ಲಿ ಕಾರ್ಪೊರೇಷನ್ ಒಂದನ್ನು ಸ್ಥಾಪಿಸಲು ಕೇಂದ್ರ ರೇಷ್ಮೆ ಮಂಡಳಿ ಉದ್ದೇಶಿಸಿದೆಯೆಂದು ಮಂಡಳಿ ಅಧ್ಯಕ್ಷ
ಡಿ. ದೇವರಾಜ ಅರಸು ಅವರು ಇಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.