ಕೇಂದ್ರ ಮತ್ತು ತಮಿಳುನಾಡುಗಳ ನಡುವಿನ ಸಂಬಂಧವನ್ನು ಹಿನ್ನೆಲೆಯಲ್ಲಿಟ್ಟುಕೊಂಡು ಕೇಂದ್ರ ರಾಜ್ಯಗಳ ಸಂಬಂಧದ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ ಶ್ರೀ ಪಂತ್ ಅವರು, ‘ರಾಜ್ಯಗಳ ನಡುವೆ ತಿಕ್ಕಾಟ ಉದ್ಭವಿಸಲು ಅವಕಾಶ ಕೊಡಬಾರದು, ಹಿಂದೆ ರಾಜ್ಯಗಳಲ್ಲಿ ವಿರೋಧಪಕ್ಷಗಳ ಸರ್ಕಾರವಿದ್ದಾಗಲೂ, ಯಾವುದೇ ಗಂಭೀರ ತೊಂದರೆಗಳು
ಉದ್ಭವಿಸಿರಲಿಲ್ಲ’ ಎಂದರು.