ವಿಧಾನಸೌಧದಲ್ಲಿ ಮೈಸೂರು, ತಮಿಳು ನಾಡು, ಆಂಧ್ರ, ಪುದುಚೇರಿ, ಮಹಾರಾಷ್ಟ್ರ, ಗುಜರಾತ್ ಮತ್ತು ಮಧ್ಯಪ್ರದೇಶದ ಉದ್ಯೋಗಾಧಿಕಾರಿಗಳ ವಲಯ ವಿಚಾರ ಸಂಕಿರಣ ವನ್ನು ಉದ್ಘಾಟಿಸಿದ ಅವರು ದುರದೃಷ್ಟದಿಂದ ಅನೇಕ ಆಡಳಿತ ವರ್ಗಗಳು ಉದ್ಯೋಗ ಸೇವೆಯನ್ನು ಕಡೆಗಣಿಸಿ ನೇರ ನೇಮಕ ಮಾಡುತ್ತಿವೆಯೆಂದು ಹೇಳಿ ಅದನ್ನು ತಪ್ಪಿಸಲು ಈ ಬಗ್ಗೆ ಕಡ್ಡಾಯ ಮಾಡುವ ಶಾಸನ ಅಗತ್ಯ ವಿದೆಯೇ ಎಂಬುದನ್ನು ಪರಿಶೀಲಿಸಬೇಕಾಗಿದೆ ಯೆಂದರು.