ಕರಬಾರ ಇಲ್ಲ, ರಾಜ್ಯ ನೌಕರರಿಗೆ ಕೇಂದ್ರ ಭತ್ಯದ ಬಳುವಳಿ
ಬೆಂಗಳೂರು, ಮಾ.7– ಹೊಸ ಕರಭಾರಗಳಿಲ್ಲದ, 36.14 ಕೋಟಿ ರೂಪಾಯಿಗಳ ಒಟ್ಟು ಕೊರತೆಯ 1973–14ರ ಸಾಲಿನ ಮೈಸೂರು ಮುಂಗಡ ಪತ್ರ, ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ ಶ್ರೇಣಿಯನ್ನು, ಮುಂದಿನ ತಿಂಗಳಿಂದ ಕೇಂದ್ರ ನೌಕರರ ಮಟ್ಟಿಗೆ ಏರಿಸಿ, ಈಗಾಗಲೇ ಯುಗಾದಿ ಶುಭಾಶಯ ಹೇಳಿದೆ.