<p><strong>ಬೆಂಗಳೂರು, ಏ.10–</strong> ಸಂಜೆ ನಡೆದ ಆಡಳಿತ ಕಾಂಗ್ರೆಸ್ಸಿನ ಶಾಸಕ ಪಕ್ಷದ ಸಭೆ ‘ಗೊಂದಲದಲ್ಲಿ’ ಮುಕ್ತಾಯವಾಯಿತೆಂದು ಕೆಲ ಸದಸ್ಯರು ತಿಳಿಸಿದರು.</p>.<p>ಆಗಾಗ್ಗೆ ಬಿಸಿ ವಾತಾವರಣದಲ್ಲಿ ನಡೆಯಿತೆನ್ನಲಾದ ಸಭೆ ಕ್ರಮಬದ್ಧವಾದುದಲ್ಲವೆಂದು ಕೆಲ ಸದಸ್ಯರು ಆಕ್ಷೇಪಿಸಿದರೆಂದು ತಿಳಿದುಬಂದಿದೆ.</p>.<p>ಹೊಸದಾಗಿ ಬಂದಿರುವ ಸದಸ್ಯತ್ವವನ್ನು ಪಾರ್ಲಿಮೆಂಟರಿ ಬೋರ್ಡ್ ಇನ್ನೂ ಅಂಗೀಕರಿಸಿಲ್ಲ. ಅಧ್ಯಕ್ಷ ಸಂಜೀವಯ್ಯ ಅವರ ಹೇಳಿಕೆಯಲ್ಲೂ ಇದು ಸ್ಪಷ್ಟವಾಗಿದೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಬೆಂಗಳೂರು, ಏ.10–</strong> ಸಂಜೆ ನಡೆದ ಆಡಳಿತ ಕಾಂಗ್ರೆಸ್ಸಿನ ಶಾಸಕ ಪಕ್ಷದ ಸಭೆ ‘ಗೊಂದಲದಲ್ಲಿ’ ಮುಕ್ತಾಯವಾಯಿತೆಂದು ಕೆಲ ಸದಸ್ಯರು ತಿಳಿಸಿದರು.</p>.<p>ಆಗಾಗ್ಗೆ ಬಿಸಿ ವಾತಾವರಣದಲ್ಲಿ ನಡೆಯಿತೆನ್ನಲಾದ ಸಭೆ ಕ್ರಮಬದ್ಧವಾದುದಲ್ಲವೆಂದು ಕೆಲ ಸದಸ್ಯರು ಆಕ್ಷೇಪಿಸಿದರೆಂದು ತಿಳಿದುಬಂದಿದೆ.</p>.<p>ಹೊಸದಾಗಿ ಬಂದಿರುವ ಸದಸ್ಯತ್ವವನ್ನು ಪಾರ್ಲಿಮೆಂಟರಿ ಬೋರ್ಡ್ ಇನ್ನೂ ಅಂಗೀಕರಿಸಿಲ್ಲ. ಅಧ್ಯಕ್ಷ ಸಂಜೀವಯ್ಯ ಅವರ ಹೇಳಿಕೆಯಲ್ಲೂ ಇದು ಸ್ಪಷ್ಟವಾಗಿದೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>