ವಿವರಗಳಿವು: ಶ್ರೇಷ್ಠ ಚಿತ್ರ– ಶರಪಂಜರ (ನಿರ್ದೇಶಕ: ಎಸ್.ಆರ್. ಪುಟ್ಟಣ್ಣ ಕಣಗಾಲ್), ದ್ವಿತೀಯ ಬಹುಮಾನ–ಸಂಸ್ಕಾರ (ನಿರ್ದೇಶಕ– ಪಟ್ಟಾಭಿ ರಾಮರೆಡ್ಡಿ), 3ನೇ ಬಹುಮಾನ– ಕುಲಗೌರವ (ನಿರ್ದೇಶಕ–ಪೇಕೇಟಿ ಶಿವರಾಂ) ಸಹಾಯಕ ನಟ–ಬಿ.ಆರ್. ಜಯರಾಂ (ಸಂಸ್ಕಾರ), ಸಹಾಯಕ ನಟಿ– ಜಯಶ್ರೀ (ಅಮರ ಭಾರತಿ), ಕಥೆ–ಯು.ಆರ್. ಅನಂತ ಮೂರ್ತಿ (ಸಂಸ್ಕಾರ), ಚಿತ್ರಕಥೆ–ಎಸ್.ಆರ್. ಪುಟ್ಟಣ್ಣ ಕಣಗಾಲ್ (ಶರಪಂಜರ), ಸಂಭಾಷಣೆ– ಉದಯಶಂಕರ್ (ಕುಲ ಗೌರವ), ಸಂಗೀತ ನಿರ್ದೇಶಕ– ಸಲೀಲ್ ಚೌಧುರಿ (ಸಂಶಯಫಲ), ಛಾಯಾಗ್ರಹಣ– ಟಾಮ್ ಕೊವಾನ್ (ಸಂಸ್ಕಾರ), ಧ್ವನಿಗ್ರಹಣ–ಶ್ರೀನಿವಾಸ್ (ಕುಲಗೌರವ), ಸಂಕಲನ– ಭಕ್ತವತ್ಸಲ (ಕುಲಗೌರವ).