<p><strong>ಮೀಸಲಾತಿ: ಇನ್ನಷ್ಟು ವೃತ್ತಿ ಕೋರ್ಸ್ಗಳಿಗೆ</strong></p>.<p>ಬೆಂಗಳೂರು, ಜೂ. 1– ಒಂದರಿಂದ 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣದಲ್ಲಿ ನೀಡಿರುವ ಶೇ 5ರಷ್ಟು ಒಳ ಮತ್ತು ಸಮಾನಾಂತರ ಮೀಸಲಾತಿಯನ್ನು ಪಾಲಿಟೆಕ್ನಿಕ್, ಬಿ.ಇಡಿ, ಎಂ.ಇಡಿ, ಬಿ.ಪಿ.ಇಡಿ, ಎಂ.ಪಿ.ಇಡಿ ಮುಂತಾದ ವೃತ್ತಿ ಕೋರ್ಸ್ಗಳಿಗೂ ವಿಸ್ತರಿಸಲು ಮುಖ್ಯಮಂತ್ರಿ ಸಮ್ಮತಿಸಿದ್ದಾರೆ.</p>.<p>ಕಳೆದ ತಿಂಗಳು 19ರಂದು ಸೇರಿದ್ದ ಸಂಪುಟ ಸಭೆಯು ತೆಗೆದುಕೊಂಡಿದ್ದ ನಿರ್ಧಾರಕ್ಕೆ ಪೂರಕವಾಗಿ ಮುಖ್ಯಮಂತ್ರಿ ಅವರು ಈ ತೀರ್ಮಾನ ಪ್ರಕಟಿಸಿದ್ದಾರೆ ಎಂದು ತಿಳಿದು ಬಂದಿದೆ.</p>.<p><strong>ಅರ್ಧದಲ್ಲಿ ಶಾಲೆ ಬಿಡುವ ಮಕ್ಕಳಿಗೆ ತಡೆ; ಆಂದೋಲನ ಇಂದು ಆರಂಭ</strong></p>.<p>ಬೆಂಗಳೂರು, ಜೂ. 1– ರಾಜ್ಯದ ಏಳು ಉತ್ತರ ಜಿಲ್ಲೆಗಳಲ್ಲಿ ಅರ್ಧಕ್ಕೆ ಶಿಕ್ಷಣ<br>ಬಿಡುವ ಮಕ್ಕಳನ್ನು ಮತ್ತೆ ಶಾಲೆಗೆಸೇರಿಸಿಕೊಳ್ಳುವ ಆಂದೋಲನ<br>ವೊಂದು ನಾಳೆ ರಾಯಚೂರು ಜಿಲ್ಲೆಯದೇವದುರ್ಗದಲ್ಲಿ ಪ್ರಾರಂಭ ಆಗಲಿದ್ದು, ವಿವರ ಕ್ರಿಯಾ ಯೋಜನೆ ಎರಡು ದಿನಗಳಲ್ಲಿ ಪ್ರಟಕವಾಗಲಿದೆ ಎಂದು ಪ್ರಾಥಮಿಕ ಶಿಕ್ಷಣ ಸಚಿವರಾದ ಎಚ್. ವಿಶ್ವನಾಥ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೀಸಲಾತಿ: ಇನ್ನಷ್ಟು ವೃತ್ತಿ ಕೋರ್ಸ್ಗಳಿಗೆ</strong></p>.<p>ಬೆಂಗಳೂರು, ಜೂ. 1– ಒಂದರಿಂದ 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣದಲ್ಲಿ ನೀಡಿರುವ ಶೇ 5ರಷ್ಟು ಒಳ ಮತ್ತು ಸಮಾನಾಂತರ ಮೀಸಲಾತಿಯನ್ನು ಪಾಲಿಟೆಕ್ನಿಕ್, ಬಿ.ಇಡಿ, ಎಂ.ಇಡಿ, ಬಿ.ಪಿ.ಇಡಿ, ಎಂ.ಪಿ.ಇಡಿ ಮುಂತಾದ ವೃತ್ತಿ ಕೋರ್ಸ್ಗಳಿಗೂ ವಿಸ್ತರಿಸಲು ಮುಖ್ಯಮಂತ್ರಿ ಸಮ್ಮತಿಸಿದ್ದಾರೆ.</p>.<p>ಕಳೆದ ತಿಂಗಳು 19ರಂದು ಸೇರಿದ್ದ ಸಂಪುಟ ಸಭೆಯು ತೆಗೆದುಕೊಂಡಿದ್ದ ನಿರ್ಧಾರಕ್ಕೆ ಪೂರಕವಾಗಿ ಮುಖ್ಯಮಂತ್ರಿ ಅವರು ಈ ತೀರ್ಮಾನ ಪ್ರಕಟಿಸಿದ್ದಾರೆ ಎಂದು ತಿಳಿದು ಬಂದಿದೆ.</p>.<p><strong>ಅರ್ಧದಲ್ಲಿ ಶಾಲೆ ಬಿಡುವ ಮಕ್ಕಳಿಗೆ ತಡೆ; ಆಂದೋಲನ ಇಂದು ಆರಂಭ</strong></p>.<p>ಬೆಂಗಳೂರು, ಜೂ. 1– ರಾಜ್ಯದ ಏಳು ಉತ್ತರ ಜಿಲ್ಲೆಗಳಲ್ಲಿ ಅರ್ಧಕ್ಕೆ ಶಿಕ್ಷಣ<br>ಬಿಡುವ ಮಕ್ಕಳನ್ನು ಮತ್ತೆ ಶಾಲೆಗೆಸೇರಿಸಿಕೊಳ್ಳುವ ಆಂದೋಲನ<br>ವೊಂದು ನಾಳೆ ರಾಯಚೂರು ಜಿಲ್ಲೆಯದೇವದುರ್ಗದಲ್ಲಿ ಪ್ರಾರಂಭ ಆಗಲಿದ್ದು, ವಿವರ ಕ್ರಿಯಾ ಯೋಜನೆ ಎರಡು ದಿನಗಳಲ್ಲಿ ಪ್ರಟಕವಾಗಲಿದೆ ಎಂದು ಪ್ರಾಥಮಿಕ ಶಿಕ್ಷಣ ಸಚಿವರಾದ ಎಚ್. ವಿಶ್ವನಾಥ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>