<h2>ಮಣಿಪುರ: ಮೂರು ತಿಂಗಳ ಸಮತಾ ಸರ್ಕಾರ ಪತನ</h2>.<p>ಇಂಫಾಲ್, ಮೇ 21 (ಪಿಟಿಐ)– ಸಮತಾ ಪಕ್ಷದ ರಾಧಾವಿನೋದ ಕೊಯಿಜಾಮ್ ನೇತೃತ್ವದ ಮೂರು ತಿಂಗಳಷ್ಟೇ ಹಳೆದಾದ ಪೀಪಲ್ಸ್ ಫ್ರಂಟ್ನ ಸರ್ಕಾರಕ್ಕೆ ಇಂದು ಮಣಿಪುರ ರಾಜ್ಯ ವಿಧಾನಸಭೆಯಲ್ಲಿ ಸೋಲು ಉಂಟಾಯಿತು.</p>.<p>ಮುಖ್ಯಮಂತ್ರಿ ಕೊಯಿಜಾಮ್ ಮಂಡಿಸಿದ್ದ ವಿಶ್ವಾಸಮತ ಗೊತ್ತುವಳಿ<br>ಪರವಾಗಿ 17 ಶಾಸಕರು ಮತ್ತು ಅದನ್ನು ವಿರೋಧಿಸಿ 36 ಶಾಸಕರು<br>ಮತ ಚಲಾಯಿಸಿದರು ಎಂದು ವಿಧಾನ<br>ಸಭಾಧ್ಯಕ್ಷ ಸಪಂ ಧನಂಜೊಯ್ ಅವರು ಸದನದಲ್ಲಿ ಪ್ರಕಟಿಸಿದರು.</p>.<h2>ಲಾರಿ–ಕಾರು ಡಿಕ್ಕಿ: ಐಜಿಪಿ ಬಿದರಿ ಅಪಾಯದಿಂದ ಪಾರು</h2>.<p>ಮೈಸೂರು, ಮೇ 21: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಗಣಗನೂರು ಗ್ರಾಮದ ಬಳಿ ಇಂದು ಬೆಳಗ್ಗೆ ಸಂಭವಿಸಿದ ಲಾರಿ–ಕಾರು ಡಿಕ್ಕಿಯಲ್ಲಿ ಐಜಿಪಿ ಮತ್ತು ಎಸ್ಟಿಎಫ್ನ ಮಾಜಿ ಮುಖ್ಯಸ್ಥ ಶಂಕರ್ ಬಿದರಿ ಅವರಿಗೆ ಸಣ್ಣ–ಪುಟ್ಟ ಗಾಯಗಳಾಗಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ.</p>.<p>ತೀವ್ರ ಗಾಯಗೊಂಡಿರುವ ಅವರ ಕಾರಿನ ಚಾಲಕ ತಿಮ್ಮಪ್ಪ, ಗನ್ಮ್ಯಾನ್ ನಂಜಯ್ಯ ಮತ್ತು ಬಿದರಿ ಅವರನ್ನು ಇಲ್ಲಿನ ಬಿ.ಎಂ. ಆಸ್ಪತ್ರೆಗೆ ಸೇರಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<h2>ಮಣಿಪುರ: ಮೂರು ತಿಂಗಳ ಸಮತಾ ಸರ್ಕಾರ ಪತನ</h2>.<p>ಇಂಫಾಲ್, ಮೇ 21 (ಪಿಟಿಐ)– ಸಮತಾ ಪಕ್ಷದ ರಾಧಾವಿನೋದ ಕೊಯಿಜಾಮ್ ನೇತೃತ್ವದ ಮೂರು ತಿಂಗಳಷ್ಟೇ ಹಳೆದಾದ ಪೀಪಲ್ಸ್ ಫ್ರಂಟ್ನ ಸರ್ಕಾರಕ್ಕೆ ಇಂದು ಮಣಿಪುರ ರಾಜ್ಯ ವಿಧಾನಸಭೆಯಲ್ಲಿ ಸೋಲು ಉಂಟಾಯಿತು.</p>.<p>ಮುಖ್ಯಮಂತ್ರಿ ಕೊಯಿಜಾಮ್ ಮಂಡಿಸಿದ್ದ ವಿಶ್ವಾಸಮತ ಗೊತ್ತುವಳಿ<br>ಪರವಾಗಿ 17 ಶಾಸಕರು ಮತ್ತು ಅದನ್ನು ವಿರೋಧಿಸಿ 36 ಶಾಸಕರು<br>ಮತ ಚಲಾಯಿಸಿದರು ಎಂದು ವಿಧಾನ<br>ಸಭಾಧ್ಯಕ್ಷ ಸಪಂ ಧನಂಜೊಯ್ ಅವರು ಸದನದಲ್ಲಿ ಪ್ರಕಟಿಸಿದರು.</p>.<h2>ಲಾರಿ–ಕಾರು ಡಿಕ್ಕಿ: ಐಜಿಪಿ ಬಿದರಿ ಅಪಾಯದಿಂದ ಪಾರು</h2>.<p>ಮೈಸೂರು, ಮೇ 21: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಗಣಗನೂರು ಗ್ರಾಮದ ಬಳಿ ಇಂದು ಬೆಳಗ್ಗೆ ಸಂಭವಿಸಿದ ಲಾರಿ–ಕಾರು ಡಿಕ್ಕಿಯಲ್ಲಿ ಐಜಿಪಿ ಮತ್ತು ಎಸ್ಟಿಎಫ್ನ ಮಾಜಿ ಮುಖ್ಯಸ್ಥ ಶಂಕರ್ ಬಿದರಿ ಅವರಿಗೆ ಸಣ್ಣ–ಪುಟ್ಟ ಗಾಯಗಳಾಗಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ.</p>.<p>ತೀವ್ರ ಗಾಯಗೊಂಡಿರುವ ಅವರ ಕಾರಿನ ಚಾಲಕ ತಿಮ್ಮಪ್ಪ, ಗನ್ಮ್ಯಾನ್ ನಂಜಯ್ಯ ಮತ್ತು ಬಿದರಿ ಅವರನ್ನು ಇಲ್ಲಿನ ಬಿ.ಎಂ. ಆಸ್ಪತ್ರೆಗೆ ಸೇರಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>