<h2>ಮಗುವಿನ ಮರ್ಮಾಂಗ ಕತ್ತರಿಸಿದ ವೈದ್ಯ</h2>.<p><strong>ದಾವಣಗೆರೆ, ಮೇ 19–</strong> ಅತ್ಯಂತ ಸಣ್ಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದ ಎರಡೂವರೆ ವಯಸ್ಸಿನ ಮಗುವಿನ ಮರ್ಮಾಂಗವನ್ನೇ ವೈದ್ಯರೊಬ್ಬರು ಕತ್ತರಿಸಿದ ಪ್ರಕರಣ ಜಿಲ್ಲೆಯ ಜಗಳೂರಿನಲ್ಲಿ ನಡೆದಿದೆ.</p>.<p>ಜಗಳೂರಿನ ರಾಘವೇಂದ್ರ ಆಸ್ಪತ್ರೆಯ ಡಾ. ಎಂ.ಎಚ್. ರಮೇಶ್ ಮತ್ತು ಅವರ ತಂದೆ ಹನುಮಂತ ರೆಡ್ಡಿ ಎಂಬುವರ ನಿರ್ಲಕ್ಷ್ಯದಿಂದಾಗಿ ಮಗುವೊಂದು ಈಗ ಸಾವು ಬದುಕಿನ ಜೊತೆಗೆ ಹೋರಾಟ ನಡೆಸಿದೆ.</p>.<p>ಜಗಳೂರು ತಾಲ್ಲೂಕಿನ ಚಿಕ್ಕಮಲ್ಲನಹೊಳೆ ಗ್ರಾಮದ ಸಿ. ವೀರಭದ್ರಯ್ಯ ಮತ್ತು ನೀಲಮ್ಮ ಎಂಬುವರ ಮಗು ಎಸ್.ಎಂ. ಗಾಯಕ್, ವೈದ್ಯರ ನಿರ್ಲಕ್ಷ್ಯಕ್ಕೆ ತುತ್ತಾಗಿ ಮರ್ಮಾಂಗವನ್ನು ಅರ್ಧದಷ್ಟು ಕಳೆದುಕೊಂಡಿರುವ ದುರ್ದೈವಿ. </p>.<h2>ಜಾದೂಗಾರನ ಕೈಚಳಕ: ಮಾಯವಾದ ಸಚಿವ ರೈ!</h2>.<p><strong>ಮಂಗಳೂರು, ಮೇ 19–</strong> ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರನ್ನು ಜಾದೂಗಾರ ಗಣೇಶ್ ಕುದ್ರೋಳಿ ಅವರು, ಮಂಗಳೂರಿನ ಪುರಭವನದಲ್ಲಿ ಜಾದೂ ಮೂಲಕ ‘ಮಾಯ’ ಮಾಡಿದ ಘಟನೆ ಇಂದು ನಡೆಯಿತು.</p>.<p>ಸಚಿವ ರಮಾನಾಥ ರೈ ಅವರನ್ನು ತ್ರಿಕೋನಾಕಾರದ ಪೆಟ್ಟಿಗೆಯಲ್ಲಿ ಬಂಧಿಸಿದ ಬಳಿಕ ಅವರನ್ನು ಮಾಯ ಮಾಡಲಾಯಿತು. ಸಭಿಕರು ನೋಡುತ್ತಿದ್ದಂತೆ ಸಚಿವರಿದ್ದ ಪೆಟ್ಟಿಗೆ ತೆರೆದಾಗ ಅದರಿಂದ ಸ್ಫೋಟದ ಶಬ್ದ ಹಾಗೂ ಹೊಗೆ ಕಾಣಿಸಿಕೊಂಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<h2>ಮಗುವಿನ ಮರ್ಮಾಂಗ ಕತ್ತರಿಸಿದ ವೈದ್ಯ</h2>.<p><strong>ದಾವಣಗೆರೆ, ಮೇ 19–</strong> ಅತ್ಯಂತ ಸಣ್ಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದ ಎರಡೂವರೆ ವಯಸ್ಸಿನ ಮಗುವಿನ ಮರ್ಮಾಂಗವನ್ನೇ ವೈದ್ಯರೊಬ್ಬರು ಕತ್ತರಿಸಿದ ಪ್ರಕರಣ ಜಿಲ್ಲೆಯ ಜಗಳೂರಿನಲ್ಲಿ ನಡೆದಿದೆ.</p>.<p>ಜಗಳೂರಿನ ರಾಘವೇಂದ್ರ ಆಸ್ಪತ್ರೆಯ ಡಾ. ಎಂ.ಎಚ್. ರಮೇಶ್ ಮತ್ತು ಅವರ ತಂದೆ ಹನುಮಂತ ರೆಡ್ಡಿ ಎಂಬುವರ ನಿರ್ಲಕ್ಷ್ಯದಿಂದಾಗಿ ಮಗುವೊಂದು ಈಗ ಸಾವು ಬದುಕಿನ ಜೊತೆಗೆ ಹೋರಾಟ ನಡೆಸಿದೆ.</p>.<p>ಜಗಳೂರು ತಾಲ್ಲೂಕಿನ ಚಿಕ್ಕಮಲ್ಲನಹೊಳೆ ಗ್ರಾಮದ ಸಿ. ವೀರಭದ್ರಯ್ಯ ಮತ್ತು ನೀಲಮ್ಮ ಎಂಬುವರ ಮಗು ಎಸ್.ಎಂ. ಗಾಯಕ್, ವೈದ್ಯರ ನಿರ್ಲಕ್ಷ್ಯಕ್ಕೆ ತುತ್ತಾಗಿ ಮರ್ಮಾಂಗವನ್ನು ಅರ್ಧದಷ್ಟು ಕಳೆದುಕೊಂಡಿರುವ ದುರ್ದೈವಿ. </p>.<h2>ಜಾದೂಗಾರನ ಕೈಚಳಕ: ಮಾಯವಾದ ಸಚಿವ ರೈ!</h2>.<p><strong>ಮಂಗಳೂರು, ಮೇ 19–</strong> ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರನ್ನು ಜಾದೂಗಾರ ಗಣೇಶ್ ಕುದ್ರೋಳಿ ಅವರು, ಮಂಗಳೂರಿನ ಪುರಭವನದಲ್ಲಿ ಜಾದೂ ಮೂಲಕ ‘ಮಾಯ’ ಮಾಡಿದ ಘಟನೆ ಇಂದು ನಡೆಯಿತು.</p>.<p>ಸಚಿವ ರಮಾನಾಥ ರೈ ಅವರನ್ನು ತ್ರಿಕೋನಾಕಾರದ ಪೆಟ್ಟಿಗೆಯಲ್ಲಿ ಬಂಧಿಸಿದ ಬಳಿಕ ಅವರನ್ನು ಮಾಯ ಮಾಡಲಾಯಿತು. ಸಭಿಕರು ನೋಡುತ್ತಿದ್ದಂತೆ ಸಚಿವರಿದ್ದ ಪೆಟ್ಟಿಗೆ ತೆರೆದಾಗ ಅದರಿಂದ ಸ್ಫೋಟದ ಶಬ್ದ ಹಾಗೂ ಹೊಗೆ ಕಾಣಿಸಿಕೊಂಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>