<p>ಇವತ್ತು ಐವತ್ತು, ಈ ಅಂಕಣದಲ್ಲಿ 1976ರ ಮೇ 13ರಂದು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ಪ್ರಮುಖ ಸುದ್ದಿಗಳಲ್ಲಿ ಆಯ್ದ ಕೆಲವನ್ನು ಇಲ್ಲಿ ನೀಡಲಾಗಿದೆ. ಆ ದಿನವನ್ನು ಮತ್ತೊಮ್ಮೆ ಮೆಲಕು ಹಾಕೋಣ.</p>.<p>ಹಿಡಕಲ್ ಅಣೆಕಟ್ಟೆಯ ಕೋಡಿ ಬಾಗಿಲುಗಳನ್ನು ಹೊರತುಪಡಿಸಿ ಉಳಿದ ಕಾಮಗಾರಿ ಪೂರ್ಣಗೊಂಡಿರುವ ಕುರಿತಾದ ಲೇಖನವು 1976ರ ಮೇ 13ರಂದು ಪ್ರಜಾವಾಣಿಯಲ್ಲಿ ಚಿತ್ರ ಸಹಿತ ಸುದ್ದಿ ಪ್ರಕಟಿಸಿತ್ತು.</p>.<p>1976ರ ಮೇ 13ರಂದು ಪ್ರಜಾವಾಣಿಯಲ್ಲಿ ಆರ್ಡರ್, ಆರ್ಡರ್, ಆರ್ಡರ್ ಎಂಬ ಕಾರ್ಟೂನ್ ಅನ್ನು ಪ್ರಕಟಿಸಲಾಗಿತ್ತು. </p>.<p>‘ಆರ್ದಮರ್ದ ದಕ್ಕುವ ಘಟಪ್ರಭಾ ಯೋಜನೆ’ ಎಂಬ ಶೀರ್ಷಿಕೆಯೊಂದಿಗೆ, ಘಟಪ್ರಭಾ ಆಣೆಕಟ್ಟು ಕುರಿತಾದ ಲೇಖನವನ್ನು ನಕ್ಷೆ ಸಹಿತವಾಗಿ ಪ್ರಜಾವಾಣಿಯು 1976ರ ಮೇ 13ರಂದು ಪ್ರಕಟಿಸಿತ್ತು.</p>.<p>1976ರ ಮೇ 12 ರಂದು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ತಬಲ ವಾದಕ ಉಸ್ತಾದ್ ಜಹಂಗೀರ್ ಖಾನ್ ಅವರು ನಿಧನರಾಗಿದ್ದರು. ಆ ಕುರಿತಾದ ಲೇಖನವನ್ನು ಪ್ರಜಾವಾಣಿಯಲ್ಲಿ ಪ್ರಕಟಿಸಲಾಗಿತ್ತು.</p>.<p>ವೇತನ ಪಡೆಯುವವರಿಗಾಗಿ ತೆರಿಗೆ ಪಾವತಿಯ ಕ್ರಮವನ್ನು ಸರಳೀಕರಿಸಿರುವುದರ ಕುರಿತು 1976ರ ಮೇ 13ರಂದು ಪ್ರಜಾವಾಣಿ ಪತ್ರಿಕೆಯು ಸಂಪಾದಕೀಯ ಪ್ರಕಟಿಸಿತ್ತು.</p>.<p>ಇರಾನ್ ಹಾಗೂ ಭಾರತ ನಡುವಿನ ಅಧಿಕೃತ ಮಾತುಕತೆಯ ಸಂದರ್ಭದಲ್ಲಿ ಭಾರತದ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಹಾಗೂ ಅರಾನ್ ಪ್ರಧಾನಿ ಆಮೀರ್ ಅಬ್ಬಾಸ್ ಹುನೇದ್ ಭಾಗಿಯಾದ ಸಭೆಯ ದೃಶ್ಯ.</p>.<p>ಈ ಲೇಖನದಲ್ಲಿ ಬಳಸಿರುವ ಎಲ್ಲಾ ಚಿತ್ರಗಳನ್ನು TPML ಆರ್ಕೈವ್ಸ್ನಿಂದ ಪಡೆದುಕೊಳ್ಳಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಇವತ್ತು ಐವತ್ತು, ಈ ಅಂಕಣದಲ್ಲಿ 1976ರ ಮೇ 13ರಂದು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ಪ್ರಮುಖ ಸುದ್ದಿಗಳಲ್ಲಿ ಆಯ್ದ ಕೆಲವನ್ನು ಇಲ್ಲಿ ನೀಡಲಾಗಿದೆ. ಆ ದಿನವನ್ನು ಮತ್ತೊಮ್ಮೆ ಮೆಲಕು ಹಾಕೋಣ.</p>.<p>ಹಿಡಕಲ್ ಅಣೆಕಟ್ಟೆಯ ಕೋಡಿ ಬಾಗಿಲುಗಳನ್ನು ಹೊರತುಪಡಿಸಿ ಉಳಿದ ಕಾಮಗಾರಿ ಪೂರ್ಣಗೊಂಡಿರುವ ಕುರಿತಾದ ಲೇಖನವು 1976ರ ಮೇ 13ರಂದು ಪ್ರಜಾವಾಣಿಯಲ್ಲಿ ಚಿತ್ರ ಸಹಿತ ಸುದ್ದಿ ಪ್ರಕಟಿಸಿತ್ತು.</p>.<p>1976ರ ಮೇ 13ರಂದು ಪ್ರಜಾವಾಣಿಯಲ್ಲಿ ಆರ್ಡರ್, ಆರ್ಡರ್, ಆರ್ಡರ್ ಎಂಬ ಕಾರ್ಟೂನ್ ಅನ್ನು ಪ್ರಕಟಿಸಲಾಗಿತ್ತು. </p>.<p>‘ಆರ್ದಮರ್ದ ದಕ್ಕುವ ಘಟಪ್ರಭಾ ಯೋಜನೆ’ ಎಂಬ ಶೀರ್ಷಿಕೆಯೊಂದಿಗೆ, ಘಟಪ್ರಭಾ ಆಣೆಕಟ್ಟು ಕುರಿತಾದ ಲೇಖನವನ್ನು ನಕ್ಷೆ ಸಹಿತವಾಗಿ ಪ್ರಜಾವಾಣಿಯು 1976ರ ಮೇ 13ರಂದು ಪ್ರಕಟಿಸಿತ್ತು.</p>.<p>1976ರ ಮೇ 12 ರಂದು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ತಬಲ ವಾದಕ ಉಸ್ತಾದ್ ಜಹಂಗೀರ್ ಖಾನ್ ಅವರು ನಿಧನರಾಗಿದ್ದರು. ಆ ಕುರಿತಾದ ಲೇಖನವನ್ನು ಪ್ರಜಾವಾಣಿಯಲ್ಲಿ ಪ್ರಕಟಿಸಲಾಗಿತ್ತು.</p>.<p>ವೇತನ ಪಡೆಯುವವರಿಗಾಗಿ ತೆರಿಗೆ ಪಾವತಿಯ ಕ್ರಮವನ್ನು ಸರಳೀಕರಿಸಿರುವುದರ ಕುರಿತು 1976ರ ಮೇ 13ರಂದು ಪ್ರಜಾವಾಣಿ ಪತ್ರಿಕೆಯು ಸಂಪಾದಕೀಯ ಪ್ರಕಟಿಸಿತ್ತು.</p>.<p>ಇರಾನ್ ಹಾಗೂ ಭಾರತ ನಡುವಿನ ಅಧಿಕೃತ ಮಾತುಕತೆಯ ಸಂದರ್ಭದಲ್ಲಿ ಭಾರತದ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಹಾಗೂ ಅರಾನ್ ಪ್ರಧಾನಿ ಆಮೀರ್ ಅಬ್ಬಾಸ್ ಹುನೇದ್ ಭಾಗಿಯಾದ ಸಭೆಯ ದೃಶ್ಯ.</p>.<p>ಈ ಲೇಖನದಲ್ಲಿ ಬಳಸಿರುವ ಎಲ್ಲಾ ಚಿತ್ರಗಳನ್ನು TPML ಆರ್ಕೈವ್ಸ್ನಿಂದ ಪಡೆದುಕೊಳ್ಳಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>