<p>ಇವತ್ತು ಐವತ್ತು, ಈ ಅಂಕಣದಲ್ಲಿ 1976ರ ಮೇ 9ರಂದು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ಪ್ರಮುಖ ಸುದ್ದಿಗಳ ಆಯ್ದ ಕೆಲವನ್ನು ಇಲ್ಲಿ ನೀಡಲಾಗಿದೆ. ಆ ದಿನವನ್ನು ಮತ್ತೊಮ್ಮೆ ಮೆಲಕು ಹಾಕೋಣ.</p>.<p>1976ರ ಮೇ 9ರಂದು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ಚಿನಕುರಳಿ. ‘ಓಹೋ... ನೀನ್ ಬಂದ್ಯಾ.... ಇಲ್ಲೂ ಭೂಕಂಪ ಆಯ್ತೇನೋಂತ ಗಾಬರಿಯಾಗಿದ್ದೆ!’</p>.<p>ಬಿಸಿಲಿನ ಬೇಗೆಗೆ ಮದರಾಸ್ ನಗರದ ಗಿಂಡಿ ಸರ್ಪವನದಲ್ಲಿ ತೀವ್ರ ಜಲಕ್ಷಾಮ ಉಂಟಾಗಿ 30 ಹಾವುಗಳು ಸಾವಿಗೀಡಾಗಿದ್ದವು. ಅವುಗಳ ಪೈಕಿ ಅಪರೂಪದ ಬಿಳಿ ನಾಗರಹಾವೂ ಇತ್ತು.</p>.<p>ಶಾಮ್ ಬೆನಗಲ್ ಅವರ ನಿರ್ದೇಶನದ ಸಿನಿಮಾವೊಂದರಲ್ಲಿ ಗಿರೀಶ್ ಕಾರ್ನಾಡ್ ಮತ್ತು ಅಬಾಧುಲಿಯಾ ಕಾಣಿಸಿಕೊಂಡಿರುವ ಅಪರೂಪದ ಚಿತ್ರವಿದು.</p>.<p>ಬೆಂಗಳೂರಿನಲ್ಲಿ ಪಾರ್ಥೇನಿಯಂ ನಿರ್ಮೂಲನೆ ಮಾಡಲು ಅಂದಿನ ನಗರಸಭೆಯು ಕ್ರಮಕೈಗೊಂಡಿತ್ತು. ‘ಒಂದು ಗಾಡಿ ಪಾರ್ಥೇನಿಯಂ ಕಳೆಗೆ ಹತ್ತು ರೂಪಾಯಿ’ ಎಂಬ ನೂತನ ಕ್ರಮವನ್ನು ಜಾರಿ ಮಾಡಿತ್ತು.</p>.<p>1977 ರಲ್ಲಿ ಎಂ.ಆರ್. ವಿಠ್ಠಲ್ ನಿರ್ದೇಶನದಲ್ಲಿ ‘ಪುನರ್ಮಿಲನ’ ಸಿನಿಮಾ ತೆರೆಕಂಡಿತ್ತು. ಈ ಸಿನಿಮಾದಲ್ಲಿ ನಟ ಚಂದ್ರಶೇಖರ್ ಹಾಗೂ ಶ್ರೀಲಲಿತ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.</p>.<p>ಉತ್ತರ ಇಟಲಿಯಲ್ಲಿ ಸಂಭವಿಸಿದ್ದ ಭೂಕ೦ಪದಿಂದಾಗಿ 1,000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. </p>.<p>ಕನ್ನಡದ ಹಿರಿಯ ನಟಿಯರಾದ ಶಾರದಾ ಪಾಟೀಲ್, ಜಯಕಲಾ ಹಾಗೂ ಪ್ರಮೀಳಾ ಒಟ್ಟಾಗಿ ನೀರಿನಲ್ಲಿ ಈಜುತ್ತಿರುವುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಇವತ್ತು ಐವತ್ತು, ಈ ಅಂಕಣದಲ್ಲಿ 1976ರ ಮೇ 9ರಂದು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ಪ್ರಮುಖ ಸುದ್ದಿಗಳ ಆಯ್ದ ಕೆಲವನ್ನು ಇಲ್ಲಿ ನೀಡಲಾಗಿದೆ. ಆ ದಿನವನ್ನು ಮತ್ತೊಮ್ಮೆ ಮೆಲಕು ಹಾಕೋಣ.</p>.<p>1976ರ ಮೇ 9ರಂದು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ಚಿನಕುರಳಿ. ‘ಓಹೋ... ನೀನ್ ಬಂದ್ಯಾ.... ಇಲ್ಲೂ ಭೂಕಂಪ ಆಯ್ತೇನೋಂತ ಗಾಬರಿಯಾಗಿದ್ದೆ!’</p>.<p>ಬಿಸಿಲಿನ ಬೇಗೆಗೆ ಮದರಾಸ್ ನಗರದ ಗಿಂಡಿ ಸರ್ಪವನದಲ್ಲಿ ತೀವ್ರ ಜಲಕ್ಷಾಮ ಉಂಟಾಗಿ 30 ಹಾವುಗಳು ಸಾವಿಗೀಡಾಗಿದ್ದವು. ಅವುಗಳ ಪೈಕಿ ಅಪರೂಪದ ಬಿಳಿ ನಾಗರಹಾವೂ ಇತ್ತು.</p>.<p>ಶಾಮ್ ಬೆನಗಲ್ ಅವರ ನಿರ್ದೇಶನದ ಸಿನಿಮಾವೊಂದರಲ್ಲಿ ಗಿರೀಶ್ ಕಾರ್ನಾಡ್ ಮತ್ತು ಅಬಾಧುಲಿಯಾ ಕಾಣಿಸಿಕೊಂಡಿರುವ ಅಪರೂಪದ ಚಿತ್ರವಿದು.</p>.<p>ಬೆಂಗಳೂರಿನಲ್ಲಿ ಪಾರ್ಥೇನಿಯಂ ನಿರ್ಮೂಲನೆ ಮಾಡಲು ಅಂದಿನ ನಗರಸಭೆಯು ಕ್ರಮಕೈಗೊಂಡಿತ್ತು. ‘ಒಂದು ಗಾಡಿ ಪಾರ್ಥೇನಿಯಂ ಕಳೆಗೆ ಹತ್ತು ರೂಪಾಯಿ’ ಎಂಬ ನೂತನ ಕ್ರಮವನ್ನು ಜಾರಿ ಮಾಡಿತ್ತು.</p>.<p>1977 ರಲ್ಲಿ ಎಂ.ಆರ್. ವಿಠ್ಠಲ್ ನಿರ್ದೇಶನದಲ್ಲಿ ‘ಪುನರ್ಮಿಲನ’ ಸಿನಿಮಾ ತೆರೆಕಂಡಿತ್ತು. ಈ ಸಿನಿಮಾದಲ್ಲಿ ನಟ ಚಂದ್ರಶೇಖರ್ ಹಾಗೂ ಶ್ರೀಲಲಿತ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.</p>.<p>ಉತ್ತರ ಇಟಲಿಯಲ್ಲಿ ಸಂಭವಿಸಿದ್ದ ಭೂಕ೦ಪದಿಂದಾಗಿ 1,000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. </p>.<p>ಕನ್ನಡದ ಹಿರಿಯ ನಟಿಯರಾದ ಶಾರದಾ ಪಾಟೀಲ್, ಜಯಕಲಾ ಹಾಗೂ ಪ್ರಮೀಳಾ ಒಟ್ಟಾಗಿ ನೀರಿನಲ್ಲಿ ಈಜುತ್ತಿರುವುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>