ಟಿಕೆಟ್ ನೀಡುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಸೀತಾರಾಂ ಕೇಸರಿ ಅವರು ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಅವರು, ‘ಟಿಕೆಟ್ ನಿರಾಕರಣೆಗೆ ಇದೊಂದು ಕಾರಣವೇ ಅಲ್ಲ’ ಎಂದ ಅವರು, ಕೇಸರಿ ಅವರು ಮಾಡಿದ ಆರೋಪಗಳಿಗೆ ‘ಇದು ತಪ್ಪು, ಅಸತ್ಯ, ಅನ್ಯಾಯ. ನಿಜಸ್ಥಿತಿಗೆ ವಿರೋಧಾಭಾಸದಿಂದ ಕೂಡಿದೆ’ ಎಂದರು.