ನಾಪಮತ್ರ ವಾಪಾಸು ಪಡೆದ ನಂತರ ಸ್ಪರ್ಧೆಯಿಂದ ಅಂತಿಮವಾಗಿ ಉಳಿದಿರುವ ಐದು ಮಂದಿಯ ಪಟ್ಟಿ ಈ ರೀತಿ ಇದೆ: ಶ್ರೀ ಜಿ. ರಂಗಸ್ವಾಮಿ ಬೆಂಗಳೂರು (ಹೊಟ್ಟೆ ಪಕ್ಷ), ಮುಖ್ಯಮಂತ್ರಿ ಶ್ರೀ ಡಿ.ದೇವರಾಜ ಅರಸು (ಆಡಳಿತ ಕಾಂಗ್ರೆಸ್) , ಶ್ರೀ ಜಿ. ಕೆ.ಮಲಯ್ಯ ಬೆಂಗಳೂರು (ಯಂಗ್ ಟರ್ಕ್ ಕಾಂಗ್ರೆಸ್), ಶ್ರೀ ಎಂ.ಎಸ್. ಸಿದ್ದಪ್ಪ (ಪಕ್ಷೇತರ) ಮಂಡ್ಯ, ಶ್ರೀ ರಾಮಕೃಷ್ಣ ಭಾಗವತರ್ (ಪಕ್ಷೇತರ) ಮೈಸೂರು.