<p>ಇವತ್ತು ಐವತ್ತು, ಈ ಅಂಕಣದಲ್ಲಿ 1976ರ ಮೇ 19ರಂದು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ಪ್ರಮುಖ ಸುದ್ದಿಗಳಲ್ಲಿ ಆಯ್ದ ಕೆಲವನ್ನು ಇಲ್ಲಿ ನೀಡಲಾಗಿದೆ. ಆ ದಿನವನ್ನು ಮತ್ತೊಮ್ಮೆ ಮೆಲುಕು ಹಾಕೋಣ.</p>.<p>1976 ರ ಮೇ 19 ರಂದು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಚಿನಕುರಳಿ. ‘ಸಾಹೇಬ್ರು ನೋಡ್ದ್ರೆ ಭಯವಿಲ್ಲಾ.... ಕೊಡಿ.... ಅವರು ದೇವರಂತ ಮನುಷ್ರು... ಅವರೂ ತೊಕ್ಕೊಳ್ತಾರೆ... ಬೇರೆಯವರು ತೊಕ್ಕೊಂಡ್ರೂ ಏನೂ ಅನ್ನಕ್ಕಿಲ್ಲ’</p>.<p>ಕೊಳ್ಳೆಗಾಲದಲ್ಲಿರುವ ಮಲೆ ಮಾಹದೇಶ್ವರ ಬೆಟ್ಟದ ಮಾದೇಶ್ವರನ ಕುರಿತು 1976ರ ಮೇ 19ರಂದು ಪ್ರಜಾವಾಣಿಯು ವಿಶೇಷ ಲೇಖನ ಪ್ರಕಟಿಸಿತ್ತು. </p>.<p>1972 ರಿಂದ 75ರ ನಡುವೆ ದೇಶದಾದ್ಯಂತ ವರದಿಯಾದ ಮಹಿಳೆಯರ ಗರ್ಭಪಾತದ ಕುರಿತು ರಾಜ್ಯವಾರು ಪ್ರತಿನಿಧಿಸುವ ಅಂಕಿ ಅಂಶಗಳನ್ನು 1976ರ ಮೇ 19ರಂದು ಪ್ರಜಾವಾಣಿ ಪ್ರಕಟಿಸಿತ್ತು.</p>.<p>ತೆಂಗು ಬೆಳೆಗಾರರ ಅಭಿವೃದ್ಧಿಗಾಗಿ ತೆಂಗಿನ ಮಂಡಳಿಯ ರಚನೆಯಾಗಬೇಕು ಎಂದು ರಾಜ್ಯಸಭೆಯಲ್ಲಿ ಕಮುನಿಸ್ಟ್ ಮಾರ್ಕ್ಸಿಸ್ಟ್ ಸದಸ್ಯ ವಿಶ್ವನಾಥ ಮೆನನ್ ಅವರು ಒತ್ತಾಯಿಸಿದ್ದರು.</p>.<p>ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಫುಟ್ಬಾಲ್ ಪಂದ್ಯದಲ್ಲಿ<strong> </strong>ಗುಂಡೂರಾವ್ ಅವರ ಪತ್ನಿ ವರಲಕ್ಷ್ಮಿ ಗುಂಡುರಾವ್ ಅವರು ಸೂಏನಿರ್ ಅನ್ನು ಬಿಡುಗಡೆಗೊಳಿಸುತ್ತಿರುವ ಚಿತ್ರವನ್ನು ಪ್ರಜಾವಾಣಿಯು 1976ರ ಮೇ 17ರಂದು ಪ್ರಕಟಿಸಿತ್ತು.</p>.<p>ಬೆಂಗಳೂರು ಮತ್ತು ಮೈಸೂರಿನ ನಡುವೆ ಇರುವ ರೈಲ್ವೆ ಮಾರ್ಗ ಬ್ರಾಡ್ಗೇಜ್ ಮಾರ್ಗವಾಗಿ ಪರಿವರ್ತಿಸುವುದರ ಕುರಿತು ಪ್ರಜಾವಾಣಿಯು 1976 ಮೇ 19 ರಂದು ‘ ಬ್ರಾಡ್ಗೇಜ್ ಮಾರ್ಗ’ ಎಂಬ ಶೀರ್ಷಿಕೆ ಅಡಿಯಲ್ಲಿ ಸಂಪಾದಕೀಯವನ್ನು ಪ್ರಕಟಿಸಿತ್ತು. </p>.<p>ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಭಾರತ ಹಾಗೂ ಥಾಯ್ಲೆಂಡ್ ನಡುವೆ ನಡೆದ ಮಹಿಳಾ ಫುಟ್ಬಾಲ್ ಟೆಸ್ಟ್ ಪಂದ್ಯದಲ್ಲಿ ಗೋಲು ಗಳಿಸುತ್ತಿರುವುದನ್ನು 1976ರ ಮೇ 19ರಂದು ಪ್ರಜಾವಾಣಿಯು ಚಿತ್ರ ಸಹಿತ ಪ್ರಕಟಿಸಿತ್ತು.</p>.<p>ಈ ಲೇಖನದಲ್ಲಿ ಬಳಸಿರುವ ಎಲ್ಲಾ ಚಿತ್ರಗಳನ್ನು TPML ಆರ್ಕೈವ್ಸ್ನಿಂದ ಪಡೆದುಕೊಳ್ಳಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಇವತ್ತು ಐವತ್ತು, ಈ ಅಂಕಣದಲ್ಲಿ 1976ರ ಮೇ 19ರಂದು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ಪ್ರಮುಖ ಸುದ್ದಿಗಳಲ್ಲಿ ಆಯ್ದ ಕೆಲವನ್ನು ಇಲ್ಲಿ ನೀಡಲಾಗಿದೆ. ಆ ದಿನವನ್ನು ಮತ್ತೊಮ್ಮೆ ಮೆಲುಕು ಹಾಕೋಣ.</p>.<p>1976 ರ ಮೇ 19 ರಂದು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಚಿನಕುರಳಿ. ‘ಸಾಹೇಬ್ರು ನೋಡ್ದ್ರೆ ಭಯವಿಲ್ಲಾ.... ಕೊಡಿ.... ಅವರು ದೇವರಂತ ಮನುಷ್ರು... ಅವರೂ ತೊಕ್ಕೊಳ್ತಾರೆ... ಬೇರೆಯವರು ತೊಕ್ಕೊಂಡ್ರೂ ಏನೂ ಅನ್ನಕ್ಕಿಲ್ಲ’</p>.<p>ಕೊಳ್ಳೆಗಾಲದಲ್ಲಿರುವ ಮಲೆ ಮಾಹದೇಶ್ವರ ಬೆಟ್ಟದ ಮಾದೇಶ್ವರನ ಕುರಿತು 1976ರ ಮೇ 19ರಂದು ಪ್ರಜಾವಾಣಿಯು ವಿಶೇಷ ಲೇಖನ ಪ್ರಕಟಿಸಿತ್ತು. </p>.<p>1972 ರಿಂದ 75ರ ನಡುವೆ ದೇಶದಾದ್ಯಂತ ವರದಿಯಾದ ಮಹಿಳೆಯರ ಗರ್ಭಪಾತದ ಕುರಿತು ರಾಜ್ಯವಾರು ಪ್ರತಿನಿಧಿಸುವ ಅಂಕಿ ಅಂಶಗಳನ್ನು 1976ರ ಮೇ 19ರಂದು ಪ್ರಜಾವಾಣಿ ಪ್ರಕಟಿಸಿತ್ತು.</p>.<p>ತೆಂಗು ಬೆಳೆಗಾರರ ಅಭಿವೃದ್ಧಿಗಾಗಿ ತೆಂಗಿನ ಮಂಡಳಿಯ ರಚನೆಯಾಗಬೇಕು ಎಂದು ರಾಜ್ಯಸಭೆಯಲ್ಲಿ ಕಮುನಿಸ್ಟ್ ಮಾರ್ಕ್ಸಿಸ್ಟ್ ಸದಸ್ಯ ವಿಶ್ವನಾಥ ಮೆನನ್ ಅವರು ಒತ್ತಾಯಿಸಿದ್ದರು.</p>.<p>ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಫುಟ್ಬಾಲ್ ಪಂದ್ಯದಲ್ಲಿ<strong> </strong>ಗುಂಡೂರಾವ್ ಅವರ ಪತ್ನಿ ವರಲಕ್ಷ್ಮಿ ಗುಂಡುರಾವ್ ಅವರು ಸೂಏನಿರ್ ಅನ್ನು ಬಿಡುಗಡೆಗೊಳಿಸುತ್ತಿರುವ ಚಿತ್ರವನ್ನು ಪ್ರಜಾವಾಣಿಯು 1976ರ ಮೇ 17ರಂದು ಪ್ರಕಟಿಸಿತ್ತು.</p>.<p>ಬೆಂಗಳೂರು ಮತ್ತು ಮೈಸೂರಿನ ನಡುವೆ ಇರುವ ರೈಲ್ವೆ ಮಾರ್ಗ ಬ್ರಾಡ್ಗೇಜ್ ಮಾರ್ಗವಾಗಿ ಪರಿವರ್ತಿಸುವುದರ ಕುರಿತು ಪ್ರಜಾವಾಣಿಯು 1976 ಮೇ 19 ರಂದು ‘ ಬ್ರಾಡ್ಗೇಜ್ ಮಾರ್ಗ’ ಎಂಬ ಶೀರ್ಷಿಕೆ ಅಡಿಯಲ್ಲಿ ಸಂಪಾದಕೀಯವನ್ನು ಪ್ರಕಟಿಸಿತ್ತು. </p>.<p>ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಭಾರತ ಹಾಗೂ ಥಾಯ್ಲೆಂಡ್ ನಡುವೆ ನಡೆದ ಮಹಿಳಾ ಫುಟ್ಬಾಲ್ ಟೆಸ್ಟ್ ಪಂದ್ಯದಲ್ಲಿ ಗೋಲು ಗಳಿಸುತ್ತಿರುವುದನ್ನು 1976ರ ಮೇ 19ರಂದು ಪ್ರಜಾವಾಣಿಯು ಚಿತ್ರ ಸಹಿತ ಪ್ರಕಟಿಸಿತ್ತು.</p>.<p>ಈ ಲೇಖನದಲ್ಲಿ ಬಳಸಿರುವ ಎಲ್ಲಾ ಚಿತ್ರಗಳನ್ನು TPML ಆರ್ಕೈವ್ಸ್ನಿಂದ ಪಡೆದುಕೊಳ್ಳಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>