ಹಿಂದುಳಿದ ವರ್ಗಗಳ ದೀರ್ಘ ಕಾಲದ ಬೇಡಿಕೆಯಾದ ಈ ಆಯೋಗ ರಚನೆಯನ್ನು ವಿಧಾನಸಭೆಯಲ್ಲಿ ಇಂದು ಪ್ರಕಟಿಸಿದ ಮುಖ್ಯಮಂತ್ರಿ ಶ್ರೀ ಡಿ.ದೇವರಾಜ ಅರಸು ಅವರು, ಸರ್ವ ಶ್ರೀ ವೈ.ರಾಮಚಂದ್ರ, ಕೆ.ಆರ್.ಎಸ್. ನಾಯ್ಡು, ಕೆ.ಎಂ.ನಾಗಣ್ಣ, ಧರ್ಮಸಿಂಗ್ (ಎಲ್ಲರೂ ಶಾಸಕರು) ಎಸ್.ಆರ್.ಮಸಣಶೆಟ್ಟಿ ಮತ್ತು ಪಿ.ಟಿ.ಹಬೀಬ್ ಅವರು ಆಯೋಗದ ಇತರ ಸದಸ್ಯರಾಗಿದ್ದಾರೆ ಎಂದು ತಿಳಿಸಿದರು.