ಕಲ್ಕತ್ತ, ಜುಲೈ 19– ನಕ್ಸಲೀಯರ ಹಿಂಸಾಚಾರ ಪರಿಣಾಮವಾಗಿ ಇಂದು ನಗರದಲ್ಲಿ ಇನ್ನೂ ಒಬ್ಬ ಕಾನ್ಸ್ಟೇಬಲ್ ಬಲಿಯಾದುದರಿಂದ ಕೊಲೆಗಾಗಿ ಯಾರಾದರೂ ಪ್ರಯತ್ನ ನಡೆಸುತ್ತಿದ್ದುದು ಕಂಡು ಬಂದರೆ ತತ್ಕ್ಷಣ ಅಂತಹವರ ಮೇಲೆಗುಂಡುಹಾರಿಸುವಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸಿದ್ದಾರ್ಥ ಶಂಕರರಾಯ್ ಅವರು ಪೊಲೀಸರಿಗೆ ಆಜ್ಞೆ ಮಾಡಿದ್ದಾರೆ.