ಬೆಂಗಳೂರು, ಜುಲೈ 21– ಕಾವೇರಿ ಯೋಜನೆ ಗಳ ಮುಂದುವರಿಕೆ ಯಾವ ರೀತಿಯಲ್ಲೂ ಈಚಿನ ಅಂತರರಾಜ್ಯದ ಒಪ್ಪಂದಕ್ಕೆ ಭಂಗ ತರುವುದಿಲ್ಲ ಎಂದು ವಿಧಾನಸಭೆಯಲ್ಲಿ ಇಂದು ಸ್ಪಷ್ಟಪಡಿಸಿದ ಮುಖ್ಯಮಂತ್ರಿ ಶ್ರೀ ದೇವರಾಜ ಅರಸು ಅವರು, ಈ ಸಂಬಂಧ ದಲ್ಲಿ ಕಾವೇರಿ ಅಂಕೆ ಸಂಖ್ಯೆ ಸಂಗ್ರಹ ಸಮಿತಿಯ ಸದಸ್ಯ ಶ್ರೀ ಅಹುಜಾ ಅವರು ತಿರುವನಂತಪುರದಲ್ಲಿ ಮಾಡಿದ ಹೇಳಿಕೆಗೆ ಆಕ್ಷೇಪ ಎತ್ತಿದ್ದಾರೆ.