ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ: ಸೋಮವಾರ, 25–07–1972

Last Updated 24 ಜುಲೈ 2022, 18:46 IST
ಅಕ್ಷರ ಗಾತ್ರ

ನಗರ ಆಸ್ತಿ ಮಾರಾಟಕ್ಕೆ ನಿಷೇಧ: ಶೀಘ್ರವೇ ರಾಜ್ಯದಲ್ಲಿ ಸುಗ್ರೀವಾಜ್ಞೆ?

ಬೆಂಗಳೂರು, ಜುಲೈ 24– ನಗರ ಆಸ್ತಿಗಳ ಮಾರಾಟ ವ್ಯವಹಾರಗಳನ್ನು ನಿಷೇಧಿಸುವ ಸುಗ್ರೀವಾಜ್ಞೆಯನ್ನು ಹೊರಡಿಸುವ ಸಾಧ್ಯತೆ ಯನ್ನು ರಾಜ್ಯ ಸರ್ಕಾರ ಪರಿಶೀಲಿಸುತ್ತಿದೆ.

ಭೂ ಮಿತಿ ಕುರಿತ ಮುಖ್ಯಮಂತ್ರಿಗಳ ಸಮ್ಮೇಳನದಲ್ಲಿ ಭಾಗವಹಿಸಿ, ದೆಹಲಿಯಿಂದ ಇಂದು ಹಿಂದಿರುಗಿದ ಮುಖ್ಯಮಂತ್ರಿ
ಶ್ರೀ ದೇವರಾಜ ಅರಸು ಅವರು ಈ ವಿಷಯವನ್ನು ತಮ್ಮನ್ನು ಭೇಟಿಯಾದ ವರದಿಗಾರರಿಗೆ ತಿಳಿಸಿದರು.

ಈ ವರ್ಷದ ಅಂತ್ಯದೊಳಗೆ
ನಗರ ಆಸ್ತಿ ಪರಿಮಿತಿ ಬಗ್ಗೆ ಅಂತಿಮ ಸಲಹೆಗಳ ನಿರ್ಧಾರವಾಗಬೇಕು ಎಂದು ತಾವು ಕೇಂದ್ರ ನಾಯಕರಿಗೆ ಮನವರಿಕೆ ಮಾಡಿಕೊಟ್ಟಿರುವುದಾಗಿ ಅವರು
ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT