ತಮ್ಮದೇ ಆದ ಪ್ರಜಾಪ್ರಭುತ್ವ ವಿಧಾನವನ್ನು ತರಲು ಅವರು ಉದ್ದೇಶಿಸಿ ದ್ದಾರೆ. ‘ಭವಿಷ್ಯ ಯಾವುದೇ ಸರ್ವಾಧಿಕಾರಿ ನಾಶಗೊಳಿಸಲಾರದಂತಹ ಪ್ರಜಾಪ್ರಭುತ್ವ’ ಎಂದು ಅವರು ತಮ್ಮ ಯೋಜನೆಯನ್ನು ಕರೆದಿದ್ದಾರೆ. ಶಾಸನ ಸಭೆಗಳು ಸಮಾವೇಶಗೊಂಡ ನಂತರ ಪ್ರಾಂತ್ಯಗಳಲ್ಲಿ ಸಚಿವ ಸಂಪುಟಗಳನ್ನು ರಚಿಸಲು ಬಹುಮತ ಪಡೆದ ಪಕ್ಷಗಳಿಗೆ ಕರೆ ಕೊಡಲಾಗುವುದು ಎಂದು ಅವರು ತಿಳಿಸಿದ್ದಾರೆ.