ಬುಧವಾರ, 17 ಜೂನ್ 2026
×
ADVERTISEMENT

ವ್ಯಕ್ತಿ ವಿಶೇಷ | ವಿ.ಡಿ.ಸತೀಶನ್‌: ಜೆನ್‌–ಝೀ ಯುಗದ ‘ಮುದ್ದು’ ಸಿ.ಎಂ

Published : 23 ಮೇ 2026, 0:15 IST
Last Updated : 23 ಮೇ 2026, 0:15 IST
ADVERTISEMENT
ಫಾಲೋ ಮಾಡಿ
Comments
ಕೇರಳಂನಲ್ಲಿ ಹೊಸ ರಾಜಕೀಯ ಪರಿಭಾಷೆ ಬರೆದವರು ಸತೀಶನ್‌. 2026ರ ವಿಧಾನಸಭಾ ಚುನಾವಣೆಯ ಭಾಗವಾಗಿ ಅವರ ನೇತೃತ್ವದಲ್ಲಿ ನಡೆದ 30 ದಿನಗಳ ‘ಯುಡಿಎಫ್‌ ಪುದು ಯುಗ’ ಯಾತ್ರೆಯು ಕೇರಳಂ ಮುಖ್ಯಮಂತ್ರಿ ಕುರ್ಚಿಯೆಡೆಗಿನ ಅವರ ಹಾದಿಯನ್ನು ಸುಗಮಗೊಳಿಸಿತು. ಕೆಪಿಸಿಸಿ ಉಪಾಧ್ಯಕ್ಷ, ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದ ಅನುಭವವನ್ನು ಸತೀಶನ್‌ ಹೊಂದಿದ್ದಾರೆ. ಹಿಂದೆಂದೂ ಸಚಿವರಾಗಿ ಅನುಭವ ಇಲ್ಲದ ಸತೀಶನ್, ಈಗ ಮುಖ್ಯಮಂತ್ರಿ ಕುರ್ಚಿ ಏರಿದ್ದಾರೆ. ಯುವ ಸಮುದಾಯದ ಪಾಲಿಗೆ ಸತೀಶನ್‌ ಕೇರಳಂನ ‘ಪುದು ಯುಗ’ದ (ಹೊಸ ಯುಗ) ‘ಪೂಕಿ (ಮುದ್ದಿನ) ಮುಖ್ಯಮಂತ್ರಿ’ ಆಗಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT