ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔದಾರ್ಯ!

Last Updated 21 ಜನವರಿ 2020, 20:00 IST
ಅಕ್ಷರ ಗಾತ್ರ

ಬೆಳಗಾವಿಯಲ್ಲಿ
ಕನ್ನಡ– ಮರಾಠಿಯ
ನಡುವೆ ಬೆಂಕಿ ಹಚ್ಚುವುದೇ
ಮಹಾರಾಷ್ಟ್ರದ
ರಾಜಕಾರಣಿಗಳ ಕಾರ್ಯ.

ಒಮ್ಮೆ ನೋಡಿ,
ಕನ್ನಡದ ಕಾಸರಗೋಡು
ಕೇರಳದಲ್ಲಿದ್ದರೂ
ಕನ್ನಡಿಗರ
ಸಾಮರಸ್ಯದ
ಔದಾರ್ಯ!

-ಶ್ರೀಧರ ಶೇಟ್,ಶಿರಾಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT