ಹೀಗೆ ದೊಡ್ಡ ಪಡೆಯೇ ಸಜ್ಜಾಗಿದೆ. ಮಂತ್ರಿಮಂಡಲ ರಚಿಸುವುದು ಹಾವಿನ ಹುತ್ತಕ್ಕೆಕೈ ಹಾಕಿದಂತೆಯೇ ಸರಿ. ಇಲ್ಲಿ ಜಿಲ್ಲಾವಾರು, ಜಾತಿವಾರು ಪ್ರಾತಿನಿಧ್ಯ ನೀಡಬೇಕಲ್ಲದೆ ವಿವಿಧ ಜಾತಿಗಳ ಒಳ ಪಂಗಡದವರನ್ನೂ ಗಣನೆಗೆ ತೆಗೆದುಕೊಳ್ಳಬೇಕು. ಇನ್ನುಹೈಕಮಾಂಡ್ ವಲಯದಲ್ಲಿ ಪ್ರಭಾವ ಹೊಂದಿರುವಂತಹವರು, ದುಡ್ಡಿನ ಕುಳಗಳು, ಮಹಿಳಾಮಣಿಗಳು, ಸಾಮಾಜಿಕ– ಸಾಂಸ್ಕೃತಿಕ ವಲಯದಲ್ಲಿ ಗುರುತಿಸಿಕೊಂಡವರು...