ವಿವಿಧ ಬಗೆಯ ಚಿಂತೆಗಳನ್ನು ತಲೆಯಲ್ಲಿ ಹೊತ್ತುಕೊಂಡೇ ದೇವಸ್ಥಾನದ ಒಳಗೆ ಅಡಿಯಿಡುವ ಜನರ ನಡುವೆ, ಅರ್ಚಕರು ಹೇಳುವ ಮಂತ್ರಗಳನ್ನು ಶ್ರದ್ಧಾಭಕ್ತಿಯಿಂದ ಕೇಳಿಸಿಕೊಳ್ಳುವ ಆಸ್ತಿಕರ ಸಂಖ್ಯೆ ತೀರಾ ಕಡಿಮೆ ಎನ್ನಬಹುದು. ಅದೇನೇ ಇರಲಿ, ಜಿಲ್ಲಾಧಿಕಾರಿಯ ಈ ನೂತನ ಕ್ರಮ ಸಾರ್ಥಕವಾಗಲೆಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ.