ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರತೆ ನೀಗಿಸಲಿ

Last Updated 24 ಮೇ 2019, 16:39 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರದಂಥ ಕಾಂಗ್ರೆಸ್‌ ಕೋಟೆಯಲ್ಲೂ ಬಿಜೆಪಿ ಗೆದ್ದಿದೆ. ‘ಇದೇ ನನ್ನ ಕೊನೆಯ ಚುನಾವಣೆ’ ಎಂದು ದೇವೇಗೌಡರು 2014ರಲ್ಲೇ ಹೇಳಿದ್ದರು. ಈಗಲಾದರೂ ಅವರು ಹಾಗೆ ನಡೆದುಕೊಳ್ಳಲಿ.

ಯಾರೂ ಯಾವ ರಂಗದಲ್ಲೂ ಅನಿವಾರ್ಯರಲ್ಲ.ಮಹಾಘಟಬಂಧನ ಪ್ರಭಾವ ಬೀರಲಿಲ್ಲ.ಹೊಸ ಸರ್ಕಾರವು ನಿರುದ್ಯೋಗ, ರೈತರ ಸಮಸ್ಯೆಗಳತ್ತ ಗಮನಹರಿಸಲಿ. ಸಣ್ಣ ಉದ್ಯಮಗಳಿಗೆ, ಜನಸಾಮಾನ್ಯರಿಗೆ ಮೊದಲ ಅವಧಿಯಲ್ಲಿ ಆಗಿರುವ ಕೊರತೆಯನ್ನು ಈ ಬಾರಿ ನೀಗಿಸಲಿ.

- ಎಚ್.ಎಸ್.ಮಂಜುನಾಥ,ಗೌರಿಬಿದನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT