ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಪರ್ಯಾಸ

Last Updated 26 ಅಕ್ಟೋಬರ್ 2018, 20:15 IST
ಅಕ್ಷರ ಗಾತ್ರ

ಸಣ್ಣ ಪುಟ್ಟ

ಸಾಲ ಮಾಡಿದ ರೈತ

ಸಾಲ ತೀರಿಸಲಾರದೆ

ಮರ್ಯಾದೆಗೆ ಅಂಜಿ

ಸಾಯುತ್ತಾನೆ!

ಕೋಟಿಗಟ್ಟಲೆ

ಸಾಲ ಮಾಡಿ‌ದ ಉದ್ಯಮಿಗಳು

ಸಂತಸದಿಂದ ಪರದೇಶದಲ್ಲೇ

ಇರುವರಲ್ಲಾ

ಎಂಥ ವಿಪರ್ಯಾಸ!

–ಟಿ.ಎಂ. ಮಾನಪ್ಪ,ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT