ಪ್ರಜಾವಾಣಿ ‘ಸಂಗತ’ದಲ್ಲಿ 2019ರ ಅಕ್ಟೋಬರ್ 25ರಂದು ಪ್ರಕಟವಾಗಿರುವ ನನ್ನ ಬರಹ ‘ಆರ್ಸಿಇಪಿ ಎಂಬ ತೂಗುಗತ್ತಿ’ಯಲ್ಲಿ ಬರುವ ಇಥಿಯೋಪಿಯಾ ಪ್ರಧಾನಿ ಅಬಿ ಅಹಮದ್ ಅವರ ಬಗ್ಗೆ ಇರುವ ಮಾಹಿತಿಯನ್ನು ಶ್ರೀ ಗೋಪಾಲಕೃಷ್ಣ ಕುಂಟಿನಿ ಅವರ ಬರಹದಿಂದ ಆಯ್ದು ಅಳವಡಿಸಿಕೊಳ್ಳಲಾಗಿದೆ. ಇದಕ್ಕಾಗಿ ಗೋಪಾಲಕೃಷ್ಣ ಅವರಿಗೆ ಕೃತಜ್ಞತೆ ಸಲ್ಲಿಸುವೆ.
–ದೇವನೂರ ಮಹಾದೇವ