ರೈತರು ಅಂತರ್ಜಲದ ಕೊರತೆಯಿಂದ ತಮ್ಮ ಕೃಷಿ ಆದಾಯವನ್ನೆಲ್ಲಾ ಕೊಳವೆಬಾವಿ ಕೊರೆಸಲು ವ್ಯಯಿಸುತ್ತಿದ್ದಾರೆ. ಮಠದಕೆರೆಗೆ ನೀರು ಹರಿಸುವ ಯೋಜನೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮತ್ತೆ ಜೀವ ತುಂಬಿ ಅಗತ್ಯ ಹಣ ನೀಡಿದರೆ, ಈ ಭಾಗದ ರೈತ ಬದುಕಿಕೊಳ್ಳುತ್ತಾನೆ. ಅವರು ಇತ್ತ ಗಮನಹರಿಸಿ, ಇಲ್ಲಿನ ಒಂದೂವರೆ ದಶಕದ ನೀರಿನ ಹೋರಾಟಕ್ಕೆ ಅಂತ್ಯ ಕಾಣಿಸಬೇಕು.
-ಲಕ್ಷ್ಮೀಕಾಂತರಾಜು ಎಂ.ಜಿ., ಮಠಗ್ರಾಮ, ಗುಬ್ಬಿ