<p>ಹಂಪಿಯ ವಿಷ್ಣು ದೇವಾಲಯದ ಹಿಂಭಾಗದ ಗಜಶಾಲೆ ಬಳಿಯ ಸಾಲು ಕಂಬಗಳನ್ನು ಕೆಡವಿದ್ದ ನಾಲ್ವರು ಆರೋಪಿಗಳ ವಿಷಯದಲ್ಲಿ ಹೊಸಪೇಟೆಯ ನ್ಯಾಯಾಲಯ ವಿಶೇಷ ಆದೇಶ ನೀಡಿರುವುದು ಸ್ವಾಗತಾರ್ಹ.</p>.<p>ಆರೋಪಿಗಳಿಗೆ ತಲಾ ₹ 70 ಸಾವಿರ ದಂಡ ವಿಧಿಸಿದ್ದಲ್ಲದೇ, ಕೆಡವಿದ ಸ್ಮಾರಕಗಳನ್ನು ಪುನಃ ನಿಲ್ಲಿಸಲು ಸ್ವತಃ ಕೈಜೋಡಿಸುವಂತೆ ಸೂಚಿಸಿರುವುದು ನ್ಯಾಯಸಮ್ಮತವಾಗಿದೆ.</p>.<p><em><strong>-ಹಿಂಚಗೇರಾ</strong></em></p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p>ಹಂಪಿಯ ವಿಷ್ಣು ದೇವಾಲಯದ ಹಿಂಭಾಗದ ಗಜಶಾಲೆ ಬಳಿಯ ಸಾಲು ಕಂಬಗಳನ್ನು ಕೆಡವಿದ್ದ ನಾಲ್ವರು ಆರೋಪಿಗಳ ವಿಷಯದಲ್ಲಿ ಹೊಸಪೇಟೆಯ ನ್ಯಾಯಾಲಯ ವಿಶೇಷ ಆದೇಶ ನೀಡಿರುವುದು ಸ್ವಾಗತಾರ್ಹ.</p>.<p>ಆರೋಪಿಗಳಿಗೆ ತಲಾ ₹ 70 ಸಾವಿರ ದಂಡ ವಿಧಿಸಿದ್ದಲ್ಲದೇ, ಕೆಡವಿದ ಸ್ಮಾರಕಗಳನ್ನು ಪುನಃ ನಿಲ್ಲಿಸಲು ಸ್ವತಃ ಕೈಜೋಡಿಸುವಂತೆ ಸೂಚಿಸಿರುವುದು ನ್ಯಾಯಸಮ್ಮತವಾಗಿದೆ.</p>.<p><em><strong>-ಹಿಂಚಗೇರಾ</strong></em></p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>