ಒಟ್ಟು ಅವನ ಅವನತಿಯನ್ನೇ ಬಯಸುತ್ತಾರೆ. ಆದರೆ, ದೇಶದ ದೊಡ್ಡ ರಾಜಕೀಯ ನಾಯಕನಾಗಿಯೂ ಸೌಹಾರ್ದಯುತವಾದ ಮಾತುಗಳ ಮೂಲಕ ತಮ್ಮ ನಿಲುವನ್ನು ಸ್ಪಷ್ಟಪಡಿಸಿರುವ ರಾಹುಲ್ ಅವರಿಗೆ ದೊಡ್ಡ ನಮನ. ಸಾಮಾನ್ಯವಾಗಿ ರಾಜಕೀಯ ನಾಯಕರು ತಮ್ಮ ಮಕ್ಕಳು ದಾರಿ ತಪ್ಪಿದ್ದರೂ ಅವರ ರಕ್ಷಣೆಗೆ ಮುಂದಾಗುತ್ತಾರೆ. ಜನಸಾಮಾನ್ಯರಿಗೆ ಮೋಸ ಮಾಡಿಯಾದರೂ ಸರಿ ತಮ್ಮ ಪ್ರತಿಷ್ಠೆ ಹೆಚ್ಚಿಸಿಕೊಳ್ಳಲು ಮುಂದಾಗುತ್ತಾರೆ. ಇಂತಹವರ ನಡುವೆ ರಾಹುಲ್ ಅವರ ನಡೆ ಮಾದರಿಯಾಗಿದೆ.