ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಿಯಿರಿ... ಮನೆಯೇ ಮದ್ದು

Last Updated 30 ಮಾರ್ಚ್ 2020, 19:45 IST
ಅಕ್ಷರ ಗಾತ್ರ

‘ರೋಗೋಪಚಾರಕ್ಕಿಂತ ಮುಂಜಾಗ್ರತೆಯೇ ಉತ್ತಮ’ ಎಂಬ ನಾಣ್ನುಡಿಯಿದೆ. ಅದರಂತೆ, ಕೊರೊನಾ ಸೋಂಕು ತಡೆಗಟ್ಟಲು ಗ್ರಾಮಸ್ಥರೆಲ್ಲ ಒಗ್ಗೂಡಿ ಹಳ್ಳಿಗಳಿಗೆ ಹೊರಗಿನವರ ಪ್ರವೇಶವನ್ನು ನಿರ್ಬಂಧಿಸಿ ಪಾಳಿ ಕಾಯುತ್ತಿರುವ ಪ್ರಬುದ್ಧ ನಡೆಯು ಅನುಕರಣೀಯ. ಆದರೆ ತಿಳಿದವರು ಎನ್ನಿಸಿಕೊಂಡ ನಗರದವರು ಈ ಬಗ್ಗೆ ಉದಾಸೀನ ತೋರುತ್ತಿರುವುದು ಗಂಡಾಂತರಕ್ಕೆ ಮುನ್ಸೂಚನೆಯಾಗಿದೆ. ಕೊರೊನಾಕ್ಕೆ ಮನೆಯೇ ಮದ್ದು ಎಂಬುದನ್ನು ಜನ ಅರ್ಥಮಾಡಿಕೊಳ್ಳಬೇಕಾಗಿದೆ.

-ರುದ್ರೇಶ್ ಅದರಂಗಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT