ಮಂಡ್ಯ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆಯ ಬಗೆಗೆನಿತ್ಯವೂ ನಾಯಕರ ಆರೋಪ- ಪ್ರತ್ಯಾರೋಪ, ಆದರೆ ಬಾನೆತ್ತರದ ಬೆಟ್ಟಗಳು ಮಾತ್ರ ಕಣ್ಣೆದುರೇ ಕರಗಿಹೋಗುತ್ತಿರುವುದು ಮಾತ್ರ ನಿಂತಿಲ್ಲ! ಮನ್ಮುಲ್ ಬಗೆಗೆ ನಾಯಕರಲ್ಲೇ ವಾದ- ಅಪವಾದ... ಆದರಿನ್ನೂ ಹಾಲಿಗೆ ನೀರು ಬೆರೆಸುತ್ತಿರುವ
ಯಾರೊಬ್ಬರದೂ ಬಂಧನವಾಗಿಲ್ಲ! ಕೆಆರ್ಎಸ್ ಅಣೆ ಸುರಕ್ಷತೆ ವಿಚಾರದಲ್ಲಂತೂ
ಶುರುವಾಗಿರುವ ಕೆಸರೆರಚಾಟದ ಗಲಾಟೆಯಲಿ ಕಟ್ಟೆ ಸುತ್ತಮುತ್ತ ಸಿಡಿಯುತ್ತಿರುವ ಮದ್ದಿನ ಸದ್ದು ಯಾರಿಗೂ ಕೇಳುತ್ತಲೇ ಇಲ್ಲ!