‘ನೆಹರೂ ಬಿಳಲಿಗೆ ಜೋತು ಬಿದ್ದವರು’ (ಸ್ಪಂದನ, ಪ್ರ.ವಾ., ನ. 9) ಎಂಬ ಲೇಖನದಲ್ಲಿ ರೇಣುಕಾ ನಿಡಗುಂದಿಯವರು, ‘ದೆಹಲಿಯ ತೀನ್ಮೂರ್ತಿ ಭವನದಲ್ಲಿರುವ ನೆಹರೂ ಸ್ಮಾರಕ ವಸ್ತು ಗ್ರಂಥಾಲಯ ಮತ್ತು ಗ್ರಂಥಾಲಯವನ್ನು ಈಗಿನ ಸರ್ಕಾರವು ದೇಶದ ಎಲ್ಲಾ ಮಾಜಿ ಪ್ರಧಾನಿಗಳ ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಲು ನೀಲನಕ್ಷೆ ಸಿದ್ಧಪಡಿಸಿದೆ’ ಎಂದು ಹೇಳಿದ್ದಾರೆ. ಇದು ನಿಜವಲ್ಲ ಎಂದು ಸರ್ಕಾರ ಹೇಳಿಕೊಂಡಿದೆ.