ಇಲ್ಲಿ ನಿಜಕ್ಕೂ ಪ್ರಜಾತಂತ್ರ ವ್ಯವಸ್ಥೆ ಇದೆಯೇ ಎಂಬು ದನ್ನು ದತ್ತ ಅವರು ಸ್ಪಷ್ಟಪಡಿಸಬೇಕು. ನಿಖರ ರಾಜಕೀಯ ಸಿದ್ಧಾಂತವೇ ಇಲ್ಲದ, ಅಧಿಕಾರ ಹಿಡಿಯುವುದನ್ನೇ ಗುರಿಯಾಗಿಸಿಕೊಂಡ ಪ್ರಾದೇಶಿಕ ಪಕ್ಷಗಳು ರಾಜ ಕಾರಣದ ಸೈದ್ಧಾಂತಿಕ ಶಿಷ್ಟಾಚಾರಗಳನ್ನು ಮೂಲೆ ಗೊತ್ತಿ ಹೇಗೆ ಸ್ವಾರ್ಥ ರಾಜಕಾರಣ ಮಾಡುತ್ತಿವೆ ಎಂಬುದಕ್ಕೆ ರಾಜ್ಯದಲ್ಲಿ ಇತ್ತೀಚಿನ ದಶಕಗಳಲ್ಲಿ ನಡೆದ ರಾಜಕೀಯ ವಿದ್ಯಮಾನಗಳೇ ಸಾಕ್ಷಿ.