‘ಬಿ.ಎಸ್.ಯಡಿಯೂರಪ್ಪ ಆಗಲೀ ನಳಿನ್ ಕುಮಾರ್ ಕಟೀಲ್ ಆಗಲೀ ಬಿಜೆಪಿಗೆ ಯಾರೂ ಅನಿವಾರ್ಯವಲ್ಲ’ ಎಂದು ಹೇಳಿದರು ಕಟೀಲ್. ಎಷ್ಟೊಂದು ಧೈರ್ಯ? ಹಾಗೆಯೇ ‘ನರೇಂದ್ರ ಮೋದಿ ಆಗಲೀ ಅಮಿತ್ ಶಾ ಆಗಲೀ ಪಕ್ಷಕ್ಕೆ ಯಾರೂ ಅನಿವಾರ್ಯವಲ್ಲ’ ಎಂದು ಹೇಳಲು ಇದೆಯೇ ಧೈರ್ಯ? ಮೇಲೇರುವುದಕ್ಕೆ ಮುಂಚೆ ಏಣಿ ಅನಿವಾರ್ಯ, ಏರಿದ ಮೇಲೇಕೆ ಬೇಕು ಏಣಿ ಅಲ್ಲವೇ ಕಟೀಲ್ ಜೀ?