ಈ ಸಂದರ್ಭ ಗುರುಗಳಾದ ಪ್ರೊ. ವೈ.ಭಾಸ್ಕರ ಶೆಟ್ಟಿ, ಡಾ.ಶಾರದಾ ಎಂ., ಡಾ.ಸುಧಾಕರ ಮಾರ್ಲ ಕೆ., ಪ್ರೊ.ವಿನೋದ್ ನಾಥ್, ಪ್ರೊ.ಕರುಣಾಕರ ನಾಯಕ್, ಮಂಜುನಾಥ್ ಕೆ.ಜಿ, ಸುರೇಂದ್ರ ಶೆಟ್ಟಿ ಎಚ್., ರಘುರಾಮ ಶೆಟ್ಟಿ, ಮುರುಗೇಶ್, ನಯನಾ, ರಾಮದಾಸ್ ಪ್ರಭು, ರಮಾನಂದ ಶೆಟ್ಟಿಗಾರ್, ಲಕ್ಷ್ಮೀ, ಗೀತಾ ಹಾಗೂ ಕಾಲೇಜಿನ ಸಿಬ್ಬಂದಿವರ್ಗ ಮತ್ತು ಈಗಿನ ಉಪನ್ಯಾಸಕರನ್ನು ಗೌರವಿಸಿ, ಗುರುವಂದನೆ ಸಲ್ಲಿಸಲಾಯಿತು.